ಸೋಮವಾರಪೇಟೆ ಯಥಾಸ್ಥಿತಿ: ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆಸೋಮವಾರಪೇಟೆ,ಜ.8: ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಬಂದ್ ಮತ್ತು ಮುಷ್ಕರಕ್ಕೆ ಸೋಮವಾರಪೇಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜನಜೀವನ ಎಂದಿನಂತೆ ನಡೆದರೆ, ಕಾರ್ಮಿಕಹಳ್ಳಿಗಳ ಅಭಿವೃದ್ಧಿಯಿಂದ ದೇಶದ ವೃದ್ಧಿಗೋಣಿಕೊಪ್ಪಲು, ಜ. 8 : ಗಾಂಧಿ ಪಥ ಗ್ರಾಮ ಪಥ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಐದು ಲಕ್ಷ40 ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಮಡಿಕೇರಿ, ಜ. 8: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 40 ಮಂದಿ ಮಹಿಳೆಯರಿಗೆ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ 40 ಹೊಲಿಗೆ ಯಂತ್ರಗಳನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ವಿತರಿಸಿದರು.ಕೋಟೆಯಲ್ಲಿ ಕಾಣಿಸಿಕೊಂಡ ಕೋಮರತಚ್ಚಮಡಿಕೇರಿ, ಜ. 8: ಐತಿಹಾಸಿಕ ಮಡಿಕೇರಿ ಕೋಟೆಯಲ್ಲಿ ಇಂದು ಕೇರಳದ ಕಣ್ಣೂರು ಜಿಲ್ಲೆ ಉಳಿಕಲ್‍ನ ಬೈತೂರಪ್ಪ ಸನ್ನಿಧಿಯ ದರ್ಶನಪಾತ್ರಿ ಕೋಮರತಚ್ಚನ್ ಕಾಣಿಸಿಕೊಂಡು ಜನತೆಯಲ್ಲಿ ಅಚ್ಚರಿಗೆ ಕಾರಣವಾಯಿತು. ರಾಜಪರಂಪರೆಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಬಂಧ್ ಬೆಂಬಲಿಸದ ಕೊಡಗುಮಡಿಕೇರಿ, ಜ. 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಜಿಲ್ಲೆಯ
ಸೋಮವಾರಪೇಟೆ ಯಥಾಸ್ಥಿತಿ: ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆಸೋಮವಾರಪೇಟೆ,ಜ.8: ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಬಂದ್ ಮತ್ತು ಮುಷ್ಕರಕ್ಕೆ ಸೋಮವಾರಪೇಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜನಜೀವನ ಎಂದಿನಂತೆ ನಡೆದರೆ, ಕಾರ್ಮಿಕ
ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ವೃದ್ಧಿಗೋಣಿಕೊಪ್ಪಲು, ಜ. 8 : ಗಾಂಧಿ ಪಥ ಗ್ರಾಮ ಪಥ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಐದು ಲಕ್ಷ
40 ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಮಡಿಕೇರಿ, ಜ. 8: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 40 ಮಂದಿ ಮಹಿಳೆಯರಿಗೆ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ 40 ಹೊಲಿಗೆ ಯಂತ್ರಗಳನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ವಿತರಿಸಿದರು.
ಕೋಟೆಯಲ್ಲಿ ಕಾಣಿಸಿಕೊಂಡ ಕೋಮರತಚ್ಚಮಡಿಕೇರಿ, ಜ. 8: ಐತಿಹಾಸಿಕ ಮಡಿಕೇರಿ ಕೋಟೆಯಲ್ಲಿ ಇಂದು ಕೇರಳದ ಕಣ್ಣೂರು ಜಿಲ್ಲೆ ಉಳಿಕಲ್‍ನ ಬೈತೂರಪ್ಪ ಸನ್ನಿಧಿಯ ದರ್ಶನಪಾತ್ರಿ ಕೋಮರತಚ್ಚನ್ ಕಾಣಿಸಿಕೊಂಡು ಜನತೆಯಲ್ಲಿ ಅಚ್ಚರಿಗೆ ಕಾರಣವಾಯಿತು. ರಾಜಪರಂಪರೆ
ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಬಂಧ್ ಬೆಂಬಲಿಸದ ಕೊಡಗುಮಡಿಕೇರಿ, ಜ. 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಜಿಲ್ಲೆಯ