ಯುಕೊ ಸಂಘಟನೆ ಆಶ್ರಯದಲ್ಲಿ ಕೊಡವರ ಮೂಲ ಅಸ್ತಿತ್ವ ಅರಿವು ಅಭಿಯಾನ ಶ್ರೀಮಂಗಲ, ನ. 15: ಕೊಡಗಿನಲ್ಲಿ ಕೊಡವರ ಮೂಲ ಅಸ್ತಿತ್ವವನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದ್ದು, ಸತ್ಯವನ್ನೇ ಸುಳ್ಳಾಗಿ, ಸುಳ್ಳನ್ನು ಸತ್ಯಾವಾಗಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಇತ್ತೀಚೆಗೆ ಹುಟ್ಟಿಕೊಂಡಿರುವ
ಕೋಲ್ಕತ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಡಗ್ರ ಸಿಪಾಯಿಚೆಟ್ಟಳ್ಳಿ, ನ. 15: ಯೋಧನೊಬ್ಬ ಸೇವೆಯಿಂದ ನಿವೃತ್ತನಾಗಿ ತನ್ನ ತಾಯಿನಾಡಾದ ಕೊಡಗಿಗೆ ಬಂದು ಸಮಾಜಸೇವೆಯಲ್ಲಿ ತೊಡಗಿ ಹುತಾತ್ಮನಾಗುವ ಕಥೆ ಆಧಾರಿತ ಸಮಾಜಕ್ಕೆ ಹಲವು ಸಂದೇಶವನ್ನು ಸಾರುವ ಕೊಡಗ್‍ರ
ಅಹವಾಲು ಸ್ವೀಕಾರ ಮಡಿಕೇರಿ, ನ. 15 : ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಭ್ರಷ್ಟಾಚಾರ ನಿಗ್ರಹ ದಳ ಮಡಿಕೇರಿ ಪೊಲೀಸ್
ಇಂದು ಪೌತಿ ಖಾತೆ ಆಂದೋಲನಗೋಣಿಕೊಪ್ಪ ವರದಿ, ನ. 15 : ಪೊನ್ನಂಪೇಟೆ ಕಂದಾಯ ಪರಿವೀಕ್ಷಕರ ಕಚೇರಿ ವತಿಯಿಂದ ಮಾಯಮುಡಿ ಗ್ರಾಮ ಪಂಚಾಯಿತಿಯಲ್ಲಿ ತಾ. 16 ರಂದು (ಇಂದು) ಮಾಯಮುಡಿ ಗ್ರಾಮ ವ್ಯಾಪ್ತಿಯ
ಅನ್ವೇಷಣಾ ವಿಜ್ಞಾನ ಮೇಳಮಡಿಕೇರಿ, ನ. 15: ಇಲ್ಲಿನ ಮಹದೇವಪೇಟೆಯ ಕ್ರೆಸೆಂಟ್ ಶಾಲೆಯಲ್ಲಿ ಅನ್ವೇಷಣಾ ಹೆಸರಿನ ವಿಜ್ಞಾನ ಮೇಳ ತಾ. 13 ರಂದು ಜರುಗಿತು. ಮೇಳದಲ್ಲಿ ವಿಜ್ಞಾನದ ಹಲವಾರು ಮಾದರಿಗಳು, ಪ್ರಾಯೋಗಿಕ