ಅಡ್ಡ ಬಂದ ಹಾವುಗಳು ಕುಶಾಲನಗರ, ಜ.10: ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಭಾರೀ ಗಾತ್ರದ ಎರಡು ಹಾವುಗಳು ಎದುರಾಗಿ ಸ್ವಲ್ಪ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ...ಗೋಣಿಕೊಪ್ಪ ವರದಿ, ಜ, 10 : ಇಲ್ಲಿನ ಕಾವೇರಿ ಕಾಲೇಜು ಸ್ನಾತಕೋತ್ತರ ವಿಭಾಗದ ದ್ವಿತೀಯ ಎಂ. ಕಾಂ ವಿದ್ಯಾರ್ಥಿನಿ ಎಂ. ಶಾಲಿನಿ ಅವರಿಗೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ಶ್ರೀ ಕೋದಂಡರಾಮ ದೇಗುಲದ ಹುಂಡಿ ಒಡೆದು ಕಳವುಮಡಿಕೇರಿ, ಜ. 10: ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ಮಡಿಕೇರಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಹುಂಡಿಯನ್ನು ಒಡೆದು ನಗದು ಹಣವನ್ನು ಅಪಹರಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಈ ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆಗೋಣಿಕೊಪ್ಪ ವರದಿ, ಜ. 10 : ಮಾನಸಿಕವಾಗಿ ಅಸ್ವಸ್ತಗೊಂಡು ರಸ್ತೆಬದಿಯಲ್ಲಿ ದಿನ ಕಳೆಯುತ್ತಿದ್ದ ಮಹಿಳೆಯನ್ನು ಅಂಗನವಾಡಿ ಕಾರ್ಯಕರ್ತೆ ಮುಂದಾಳತ್ವದಲ್ಲಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ. ಮಾಯಮುಡಿ ಗ್ರಾಮದಲ್ಲಿ ಕಳೆದೆರಡು ಮಳೆಯ ತೀವ್ರತೆ ತಡೆಯಲಾರದೆ ಕೊಡಗಿನಲ್ಲಿ ಹಾನಿಮಡಿಕೇರಿ, ಜ. 10: ಕೊಡಗಿನ ಮಣ್ಣು ಸರಾಸರಿ 200 ರಿಂದ 250 ಇಂಚು ಮಳೆ ತಡೆದುಕೊಳ್ಳುವ ಸ್ಥಿತಿಯಲ್ಲಿದ್ದು, ಕಳೆದ ಮುಂಗಾರುವಿನಲ್ಲಿ ಕೆಲವೆಡೆ ಸರಾಸರಿ 400 ಇಂಚು ಬಿದ್ದಿರುವ
ಅಡ್ಡ ಬಂದ ಹಾವುಗಳು ಕುಶಾಲನಗರ, ಜ.10: ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಭಾರೀ ಗಾತ್ರದ ಎರಡು ಹಾವುಗಳು ಎದುರಾಗಿ ಸ್ವಲ್ಪ
ಕಾಲೇಜಿನಲ್ಲಿ ಸೀಮಂತ ಶಾಸ್ತ್ರ...ಗೋಣಿಕೊಪ್ಪ ವರದಿ, ಜ, 10 : ಇಲ್ಲಿನ ಕಾವೇರಿ ಕಾಲೇಜು ಸ್ನಾತಕೋತ್ತರ ವಿಭಾಗದ ದ್ವಿತೀಯ ಎಂ. ಕಾಂ ವಿದ್ಯಾರ್ಥಿನಿ ಎಂ. ಶಾಲಿನಿ ಅವರಿಗೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ
ಶ್ರೀ ಕೋದಂಡರಾಮ ದೇಗುಲದ ಹುಂಡಿ ಒಡೆದು ಕಳವುಮಡಿಕೇರಿ, ಜ. 10: ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ಮಡಿಕೇರಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಹುಂಡಿಯನ್ನು ಒಡೆದು ನಗದು ಹಣವನ್ನು ಅಪಹರಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಈ
ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆಗೋಣಿಕೊಪ್ಪ ವರದಿ, ಜ. 10 : ಮಾನಸಿಕವಾಗಿ ಅಸ್ವಸ್ತಗೊಂಡು ರಸ್ತೆಬದಿಯಲ್ಲಿ ದಿನ ಕಳೆಯುತ್ತಿದ್ದ ಮಹಿಳೆಯನ್ನು ಅಂಗನವಾಡಿ ಕಾರ್ಯಕರ್ತೆ ಮುಂದಾಳತ್ವದಲ್ಲಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ. ಮಾಯಮುಡಿ ಗ್ರಾಮದಲ್ಲಿ ಕಳೆದೆರಡು
ಮಳೆಯ ತೀವ್ರತೆ ತಡೆಯಲಾರದೆ ಕೊಡಗಿನಲ್ಲಿ ಹಾನಿಮಡಿಕೇರಿ, ಜ. 10: ಕೊಡಗಿನ ಮಣ್ಣು ಸರಾಸರಿ 200 ರಿಂದ 250 ಇಂಚು ಮಳೆ ತಡೆದುಕೊಳ್ಳುವ ಸ್ಥಿತಿಯಲ್ಲಿದ್ದು, ಕಳೆದ ಮುಂಗಾರುವಿನಲ್ಲಿ ಕೆಲವೆಡೆ ಸರಾಸರಿ 400 ಇಂಚು ಬಿದ್ದಿರುವ