ಅಂತರ್ರಾಜ್ಯ ಕಳ್ಳರ ಸೆರೆ : ಎರಡು ಬೈಕ್ ಸೇರಿದಂತೆ ಮೂರು ಲಕ್ಷ ಚಿನ್ನಾಭರಣ ವಶಗೋಣಿಕೊಪ್ಪಲು, ಫೆ.21: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರರಾಜ್ಯ ಖದೀಮರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆಯುವದರೊಂದಿಗೆ; ಎರಡು ಬೈಕ್ ಹಾಗೂ ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಜನಪರ ಹೋರಾಟ ಹೊರತು ರಾಜಕೀಯ ದುರುದ್ದೇಶವಿಲ್ಲಮಡಿಕೇರಿ ಫೆ.21 :ಕೊಡಗಿನ ಅಭಿವೃದ್ಧಿಗೆ ತೊಡಕಾಗಿರುವ ಡೋಂಗಿ ಪರಿಸರವಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವದಕ್ಕಾಗಿ ತಾ.25 ರಂದು ಗೋಣಿಕೊಪ್ಪಲಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಉಸ್ತುವಾರಿ ಸಚಿವರು ಅಭಿವೃದ್ಧಿಗೆ ಒತ್ತು ಕೊಡಲಿಬೆಂಗಳೂರು, 21: ಕೊಡಗಿನ ಸಂಪೂರ್ಣ ಅಭಿವೃದ್ಧಿಯತ್ತ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಮಹೇಶ್ ಅವರು ಆದ್ಯ ಗಮನ ಹರಿಸಲಿ ಎಂದು ಕೊಡಗಿನ ಮಾಜಿ ಉಸ್ತುವಾರಿ ಸಚಿವರಾದನಗರದಲ್ಲಿ ಸಮಸ್ಯೆಗಳು ಏರುತ್ತಿವೆ; ನಗರಸಭೆಯವರು ಆಡಳಿತದಿಂದ ಇಳಿಯುತ್ತಿದ್ದಾರೆ!ಮಡಿಕೇರಿ, ಫೆ. 21: ಮಡಿಕೇರಿ ನಗರಸಭೆಯ ಆಡಳಿತಾವಧಿ ಅಂತಿಮ ಘಟ್ಟದಲ್ಲಿದೆ. ಮಾರ್ಚ್ 13ಕ್ಕೆ ಹಾಲಿ ಇರುವ ಆಡಳಿತ ಪೂರ್ಣಗೊಳ್ಳಲಿದೆ. ಆದರೆ ನಗರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಜೀವಂತವಾಗಿಯೆ ಕೊಡಗಿನ ಗಡಿಯಾಚೆಯೋಧರಿಗೆ ವಿಮಾನಯಾನ ನವದೆಹಲಿ, ಫೆ. 21: ಪುಲ್ವಾಮದಲ್ಲಿ ಭೀಕರ ಭಯೋತ್ಪಾದಕ ಧಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಧರಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ರಜೆ ಹಾಕಿ
ಅಂತರ್ರಾಜ್ಯ ಕಳ್ಳರ ಸೆರೆ : ಎರಡು ಬೈಕ್ ಸೇರಿದಂತೆ ಮೂರು ಲಕ್ಷ ಚಿನ್ನಾಭರಣ ವಶಗೋಣಿಕೊಪ್ಪಲು, ಫೆ.21: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರರಾಜ್ಯ ಖದೀಮರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆಯುವದರೊಂದಿಗೆ; ಎರಡು ಬೈಕ್ ಹಾಗೂ ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಜನಪರ ಹೋರಾಟ ಹೊರತು ರಾಜಕೀಯ ದುರುದ್ದೇಶವಿಲ್ಲಮಡಿಕೇರಿ ಫೆ.21 :ಕೊಡಗಿನ ಅಭಿವೃದ್ಧಿಗೆ ತೊಡಕಾಗಿರುವ ಡೋಂಗಿ ಪರಿಸರವಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವದಕ್ಕಾಗಿ ತಾ.25 ರಂದು ಗೋಣಿಕೊಪ್ಪಲಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ
ಉಸ್ತುವಾರಿ ಸಚಿವರು ಅಭಿವೃದ್ಧಿಗೆ ಒತ್ತು ಕೊಡಲಿಬೆಂಗಳೂರು, 21: ಕೊಡಗಿನ ಸಂಪೂರ್ಣ ಅಭಿವೃದ್ಧಿಯತ್ತ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಮಹೇಶ್ ಅವರು ಆದ್ಯ ಗಮನ ಹರಿಸಲಿ ಎಂದು ಕೊಡಗಿನ ಮಾಜಿ ಉಸ್ತುವಾರಿ ಸಚಿವರಾದ
ನಗರದಲ್ಲಿ ಸಮಸ್ಯೆಗಳು ಏರುತ್ತಿವೆ; ನಗರಸಭೆಯವರು ಆಡಳಿತದಿಂದ ಇಳಿಯುತ್ತಿದ್ದಾರೆ!ಮಡಿಕೇರಿ, ಫೆ. 21: ಮಡಿಕೇರಿ ನಗರಸಭೆಯ ಆಡಳಿತಾವಧಿ ಅಂತಿಮ ಘಟ್ಟದಲ್ಲಿದೆ. ಮಾರ್ಚ್ 13ಕ್ಕೆ ಹಾಲಿ ಇರುವ ಆಡಳಿತ ಪೂರ್ಣಗೊಳ್ಳಲಿದೆ. ಆದರೆ ನಗರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಜೀವಂತವಾಗಿಯೆ
ಕೊಡಗಿನ ಗಡಿಯಾಚೆಯೋಧರಿಗೆ ವಿಮಾನಯಾನ ನವದೆಹಲಿ, ಫೆ. 21: ಪುಲ್ವಾಮದಲ್ಲಿ ಭೀಕರ ಭಯೋತ್ಪಾದಕ ಧಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಧರಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ರಜೆ ಹಾಕಿ