2 ತಿಂಗಳ ರಜೆಯಲ್ಲಿ ತೆರಳಿದ ಜಿಲ್ಲಾಧಿಕಾರಿಮಡಿಕೇರಿ, ಜ. 10: ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಇಂದಿನಿಂದಲೇ ಎರಡು ತಿಂಗಳ ರಜೆಯಲ್ಲಿ ತಮ್ಮ ತವರು ಕೇರಳಕ್ಕೆ ತೆರಳಿದ್ದಾರೆ. ಶ್ರೀವಿದ್ಯಾ ಅವರು ತಮ್ಮ ಮಗುವಿನ ಪಾಲನೆಗಾಗಿ ಈ ರಜೆ ವಿಷ ಸೇವಿಸಿ, ಮನೆಗೆ ಬೆಂಕಿ ಇಟ್ಟುಕೊಂಡ ಭೂಪಗೋಣಿಕೊಪ್ಪಲು, ಜ.10: ಕಾನೂರು ಗ್ರಾ.ಪಂ. ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಹಾಡಿಯ ಮಲೆಯಾಳಿ ಸುರೇಂದ್ರ(45) ಎಂಬವರು ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಳ್ಳುವ ಮೂಲಕ ಆತ್ಮಹತ್ಯೆ ಜೂಜಾಟ: 4 ಮಂದಿ ಬಂಧನವೀರಾಜಪೇಟೆ, ಜ. 10: ವೀರಾಜಪೇಟೆ ಮಗ್ಗುಲ ಗ್ರಾಮದ ಬಳಿಯ ವಿನಾಯಕ ನಗರದ ಗದ್ದೆಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿ ಜೂಜಾಟದ ಪಣಕ್ಕಿಟ್ಟಿದ್ದ ರೂ 75,440 ನಗದನ್ನು ಪ್ರವಾದಿ ನಿಂದನೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಮಡಿಕೇರಿ, ಜ. 10: ಧರ್ಮ ವಿರೋಧಿ, ಪ್ರವಾದಿ ನಿಂದನೆಗಳಿಗೆ ಕಡಿವಾಣ ಹಾಕುವ ಸಂಬಂಧ ಸೂಕ್ತ ಕಾನೂನು ರಚನೆಯಾಗಬೇಕು ಎಂದು ಆಗ್ರಹಿಸಿ ಮಡಿಕೇರಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಜೂಜಾಟ: ಆಟೋ ಚಾಲಕನ ಬಂಧನವೀರಾಜಪೇಟೆ, ಜ. 10: ವೀರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದ ಹಿಂಭಾಗದ ಖಾಲಿ ಜಾಗದಲ್ಲಿ ಸಿಂಗಲ್ ನಂಬರಿನ ಜೂಜಾಟ ಆಡಿಸುತ್ತಿದ್ದ ಇಲ್ಲಿನ ಶಿವಕೇರಿಯ ಆಟೋ ಚಾಲಕ ಎಚ್.ವಿ. ವಿಶ್ವನಾಥ್
2 ತಿಂಗಳ ರಜೆಯಲ್ಲಿ ತೆರಳಿದ ಜಿಲ್ಲಾಧಿಕಾರಿಮಡಿಕೇರಿ, ಜ. 10: ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಇಂದಿನಿಂದಲೇ ಎರಡು ತಿಂಗಳ ರಜೆಯಲ್ಲಿ ತಮ್ಮ ತವರು ಕೇರಳಕ್ಕೆ ತೆರಳಿದ್ದಾರೆ. ಶ್ರೀವಿದ್ಯಾ ಅವರು ತಮ್ಮ ಮಗುವಿನ ಪಾಲನೆಗಾಗಿ ಈ ರಜೆ
ವಿಷ ಸೇವಿಸಿ, ಮನೆಗೆ ಬೆಂಕಿ ಇಟ್ಟುಕೊಂಡ ಭೂಪಗೋಣಿಕೊಪ್ಪಲು, ಜ.10: ಕಾನೂರು ಗ್ರಾ.ಪಂ. ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಹಾಡಿಯ ಮಲೆಯಾಳಿ ಸುರೇಂದ್ರ(45) ಎಂಬವರು ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಳ್ಳುವ ಮೂಲಕ ಆತ್ಮಹತ್ಯೆ
ಜೂಜಾಟ: 4 ಮಂದಿ ಬಂಧನವೀರಾಜಪೇಟೆ, ಜ. 10: ವೀರಾಜಪೇಟೆ ಮಗ್ಗುಲ ಗ್ರಾಮದ ಬಳಿಯ ವಿನಾಯಕ ನಗರದ ಗದ್ದೆಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿ ಜೂಜಾಟದ ಪಣಕ್ಕಿಟ್ಟಿದ್ದ ರೂ 75,440 ನಗದನ್ನು
ಪ್ರವಾದಿ ನಿಂದನೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಮಡಿಕೇರಿ, ಜ. 10: ಧರ್ಮ ವಿರೋಧಿ, ಪ್ರವಾದಿ ನಿಂದನೆಗಳಿಗೆ ಕಡಿವಾಣ ಹಾಕುವ ಸಂಬಂಧ ಸೂಕ್ತ ಕಾನೂನು ರಚನೆಯಾಗಬೇಕು ಎಂದು ಆಗ್ರಹಿಸಿ ಮಡಿಕೇರಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೃಹತ್
ಜೂಜಾಟ: ಆಟೋ ಚಾಲಕನ ಬಂಧನವೀರಾಜಪೇಟೆ, ಜ. 10: ವೀರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದ ಹಿಂಭಾಗದ ಖಾಲಿ ಜಾಗದಲ್ಲಿ ಸಿಂಗಲ್ ನಂಬರಿನ ಜೂಜಾಟ ಆಡಿಸುತ್ತಿದ್ದ ಇಲ್ಲಿನ ಶಿವಕೇರಿಯ ಆಟೋ ಚಾಲಕ ಎಚ್.ವಿ. ವಿಶ್ವನಾಥ್