ಆತ್ಮಹತ್ಯೆಮಡಿಕೇರಿ, ಮೇ 28: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಸೂರ್ಲಬ್ಬಿ ಗ್ರಾಮದಲ್ಲಿ ಹುಲಿ ಧಾಳಿಗೆ ಹಸು ಬಲಿಸೋಮವಾರಪೇಟೆ, ಮೇ 28: ತಾಲೂಕಿನ ಸೂರ್ಲಬ್ಬಿ ಗ್ರಾಮದ ಕೋಟೆಬೆಟ್ಟ ತಟದಲ್ಲಿರುವ ಎರ್ಕೊಳ ಎಂಬಲ್ಲಿ ಹುಲಿ ಧಾಳಿಗೆ ಹಸು ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ನಾಡಿನಲ್ಲಿ ಕಾಡಾನೆ ಪೆÉರೇಡ್: ಕಾಡುಪಾಲಾದ ಜನಜೀವನ*ಸಿದ್ದಾಪುರ, ಮೇ 28: ನಿರಂತರ ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಜನತೆ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳವಿಲ್ಲದೆ ಒಂದಷ್ಟು ನಿರಾತಂಕ ವಾತಾವರಣ ಕಂಡುಕೊಂಡಿದ್ದರು. ಆದರೆ..., ಕಳೆದ ನದಿಗೆ ತ್ಯಾಜ್ಯ ನೀರು: ಕ್ರಮಕ್ಕೆ ಅಧಿಕಾರಿ ಸೂಚನೆಕುಶಾಲನಗರ, ಮೇ 28: ವಾಣಿಜ್ಯ ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕಟ್ಟಡದ ಪರವಾನಗಿ ಕೂಡಲೆ ರದ್ದು ಮಾಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಸೆರೆಯಾಗದ ವ್ಯಾಘ್ರ : ಆತಂಕದ ನಡುವೆ ಬದುಕುಗೋಣಿಕೊಪ್ಪಲು, ಮೇ 28: ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯು ಹುಲಿಯ ಚಲನ
ಆತ್ಮಹತ್ಯೆಮಡಿಕೇರಿ, ಮೇ 28: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ
ಸೂರ್ಲಬ್ಬಿ ಗ್ರಾಮದಲ್ಲಿ ಹುಲಿ ಧಾಳಿಗೆ ಹಸು ಬಲಿಸೋಮವಾರಪೇಟೆ, ಮೇ 28: ತಾಲೂಕಿನ ಸೂರ್ಲಬ್ಬಿ ಗ್ರಾಮದ ಕೋಟೆಬೆಟ್ಟ ತಟದಲ್ಲಿರುವ ಎರ್ಕೊಳ ಎಂಬಲ್ಲಿ ಹುಲಿ ಧಾಳಿಗೆ ಹಸು ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ
ನಾಡಿನಲ್ಲಿ ಕಾಡಾನೆ ಪೆÉರೇಡ್: ಕಾಡುಪಾಲಾದ ಜನಜೀವನ*ಸಿದ್ದಾಪುರ, ಮೇ 28: ನಿರಂತರ ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಜನತೆ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳವಿಲ್ಲದೆ ಒಂದಷ್ಟು ನಿರಾತಂಕ ವಾತಾವರಣ ಕಂಡುಕೊಂಡಿದ್ದರು. ಆದರೆ..., ಕಳೆದ
ನದಿಗೆ ತ್ಯಾಜ್ಯ ನೀರು: ಕ್ರಮಕ್ಕೆ ಅಧಿಕಾರಿ ಸೂಚನೆಕುಶಾಲನಗರ, ಮೇ 28: ವಾಣಿಜ್ಯ ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕಟ್ಟಡದ ಪರವಾನಗಿ ಕೂಡಲೆ ರದ್ದು ಮಾಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಸೆರೆಯಾಗದ ವ್ಯಾಘ್ರ : ಆತಂಕದ ನಡುವೆ ಬದುಕುಗೋಣಿಕೊಪ್ಪಲು, ಮೇ 28: ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯು ಹುಲಿಯ ಚಲನ