ಕುಡಿಯುವ ನೀರಿಗಾಗಿ ಪ್ರತಿಭಟನೆಗೋಣಿಕೊಪ್ಪ ವರದಿ, ಜೂ. 15: ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ 3ನೇ ವಿಭಾಗಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ದಿಡೀರ್
ತಡೆರಹಿತ ಮಾರ್ಗಕ್ಕೆ ಅನಧಿಕೃತ ಸಂಪರ್ಕ: ಗ್ರಾಮಸ್ಥರ ಪ್ರತಿಭಟನೆ ಶ್ರೀಮಂಗಲ, ಜೂ. 15: ದಕ್ಷಿಣ ಕೊಡಗಿನ ಗಡಿಭಾಗ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮಕ್ಕೆ ಒಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಿ, ಇನ್ನೂ ಅನುಮೋದನೆಗೊಳ್ಳದೆ ಇರುವ
ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಕೃಷಿ ಪರಿಕರ ಕಲ್ಪಿಸಲು ಸಲಹೆಮಡಿಕೇರಿ, ಜೂ. 15: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿಗೆ ಪೂರಕ ಬಿತ್ತನೆ ಬೀಜ, ರಸಗೊಬ್ಬರದೊಂದಿಗೆ ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರಗಳನ್ನು ಒದಗಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್
ಮರಗಳ ಮಾರಣ ಹೋಮ ಪ್ರಕರಣಟಿ ಎರಡು ಮೊಕದ್ದಮೆ ದಾಖಲು ಟಿ ಶಕ್ತಿ ವರದಿ ಫಲಶೃತಿ ಮಡಿಕೇರಿ, ಜೂ. 15: ಹತ್ತು ದಿನಗಳ ಹಿಂದೆ ವಿಶ್ವ ಪರಿಸರ ದಿನಾಚರಣೆ ದಿನವೇ; ಇಲ್ಲಿಗೆ ಸಮೀಪದ
ಮಳೆಗಾಲದಲ್ಲಿ ಬಿಸಿಲಿಗೆ ಕೊಡೆ!ಮಡಿಕೇರಿ, ಜೂ. 15: ಮಳೆಗಾಲದಲ್ಲಿ ಮಲೆನಾಡು ಜಿಲ್ಲೆ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿ ಕೊಡೆ ಹಿಡಿದು ನಡೆಯಬೇಕಾದುದು ಮಳೆಯಿಂದ ರಕ್ಷಣೆಗೆ ಅಲ್ಲ; ಬಿಸಿಲಿನ ಶಾಖವನ್ನು ತಡೆಗಟ್ಟಲು ಮಹಿಳೆಯರು ಕೊಡೆ