ಇಂದು ಮಕರ ಸಂಕ್ರಾಂತಿಕುಶಾಲನಗರ, ಜ. 14: ಮಕರ ಸಂಕ್ರಾಂತಿ ಅಂಗವಾಗಿ ಕುಶಾಲನಗರ ದಲ್ಲಿ ತಾ. 15 ರಂದು (ಇಂದು) ಸಂಕ್ರಾಂತಿ ಸಂಭ್ರಮ 2019 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಪತ್ರಕರ್ತರ ಸಂಘದ ಕಾರ್ಯಕ್ರಮಮಡಿಕೇರಿ, ಜ. 14: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳಿಗೆ ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಅಲ್ಲಿನ ಆರ್‍ಎಂಸಿ ಸಭಾಂಗಣದಲ್ಲಿ ಚಾಲನೆ ಲಭಿಸಲಿದೆ. ಜೂಜಾಟ : ಮೂವರ ವಿರುದ್ಧ ಮೊಕದ್ದಮೆಸೋಮವಾರಪೇಟೆ,ಜ.14: ಪಟ್ಟಣದ ಮಹದೇಶ್ವರ ಬಡಾವಣೆ ಯಲ್ಲಿರುವ ಅಡಿಕೆ ತೋಟದ ಒಳಗೆ ಅಕ್ರಮವಾಗಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದ ಗುಂಪಿನ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಮೂವರು ವಶಕ್ಕೆಹಲ್ಲೆ : ಇಬ್ಬರಿಗೆ ಗಂಭೀರ ಗಾಯಮಡಿಕೇರಿ, ಜ. 13: ಇಲ್ಲಿನ ಭಗವತಿ ನಗರದಲ್ಲಿ ನಿನ್ನೆ ತಡರಾತ್ರಿ ಹಳೆಯ ದ್ವೇಷದಿಂದ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.ಕೂತಿ ಕುಂದಳ್ಳಿಯಲ್ಲಿ ಬೀಡುಬಿಟ್ಟ ಕಾಡಾನೆಗಳು ಮರಳಿ ಅರಣ್ಯಕ್ಕೆಸೋಮವಾರಪೇಟೆ, ಜ. 13: ತಾಲೂಕಿನ ಪುಷ್ಪಗಿರಿ ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಕೂತಿ, ನಗರಳ್ಳಿ, ಮಾಗೇರಿ, ಕುಂದಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಗ್ರಾಮಸ್ಥರು ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳು
ಇಂದು ಮಕರ ಸಂಕ್ರಾಂತಿಕುಶಾಲನಗರ, ಜ. 14: ಮಕರ ಸಂಕ್ರಾಂತಿ ಅಂಗವಾಗಿ ಕುಶಾಲನಗರ ದಲ್ಲಿ ತಾ. 15 ರಂದು (ಇಂದು) ಸಂಕ್ರಾಂತಿ ಸಂಭ್ರಮ 2019 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ
ಪತ್ರಕರ್ತರ ಸಂಘದ ಕಾರ್ಯಕ್ರಮಮಡಿಕೇರಿ, ಜ. 14: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳಿಗೆ ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಅಲ್ಲಿನ ಆರ್‍ಎಂಸಿ ಸಭಾಂಗಣದಲ್ಲಿ ಚಾಲನೆ ಲಭಿಸಲಿದೆ.
ಜೂಜಾಟ : ಮೂವರ ವಿರುದ್ಧ ಮೊಕದ್ದಮೆಸೋಮವಾರಪೇಟೆ,ಜ.14: ಪಟ್ಟಣದ ಮಹದೇಶ್ವರ ಬಡಾವಣೆ ಯಲ್ಲಿರುವ ಅಡಿಕೆ ತೋಟದ ಒಳಗೆ ಅಕ್ರಮವಾಗಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದ ಗುಂಪಿನ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಮೂವರು ವಶಕ್ಕೆ
ಹಲ್ಲೆ : ಇಬ್ಬರಿಗೆ ಗಂಭೀರ ಗಾಯಮಡಿಕೇರಿ, ಜ. 13: ಇಲ್ಲಿನ ಭಗವತಿ ನಗರದಲ್ಲಿ ನಿನ್ನೆ ತಡರಾತ್ರಿ ಹಳೆಯ ದ್ವೇಷದಿಂದ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಕೂತಿ ಕುಂದಳ್ಳಿಯಲ್ಲಿ ಬೀಡುಬಿಟ್ಟ ಕಾಡಾನೆಗಳು ಮರಳಿ ಅರಣ್ಯಕ್ಕೆಸೋಮವಾರಪೇಟೆ, ಜ. 13: ತಾಲೂಕಿನ ಪುಷ್ಪಗಿರಿ ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಕೂತಿ, ನಗರಳ್ಳಿ, ಮಾಗೇರಿ, ಕುಂದಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಗ್ರಾಮಸ್ಥರು ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳು