ಮಹಿಳೆಯರಿಗೆ ಕಿರುಕುಳ ಆರೋಪ: ಪ್ರತಿಭಟನೆವೀರಾಜಪೇಟೆ, ನ. 18: ಮೈಕ್ರೋ ಫೈನಾನ್ಸ್ ಸಂಸ್ಥೆಯಡಿಯಲ್ಲಿ ವಿವಿಧ ರೀತಿಯ ಹೆಸರಿನ್ನಿಟ್ಟುಕೊಂಡು ಹಣಕಾಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು ಮಹಿಳೆಯರಿಗೆ ಅದರಲ್ಲೂ ಕಾರ್ಮಿಕರು, ನಿರ್ಗತಿಕರು, ದುರ್ಬಲ ವರ್ಗದ ಮಹಿಳೆಯರಿಗೆ
ಸಹಕಾರಿ ಕ್ಷೇತ್ರ ಗಟ್ಟಿಯಾದರೆ ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯಶ್ರೀಮಂಗಲ, ನ. 18: ಕೊಡಗಿನಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಿ ನಿಂತಿದೆ. ಸಹಕಾರಿ ಕ್ಷೇತ್ರ ಗಟ್ಟಿಯಾಗಿದ್ದರೆ ಸಹಕಾರಿ ಸಂಘದ ಸದಸ್ಯರು ಸಹ ಸ್ವಾವಲಂಬಿಗಳಾಗಿ ತಮ್ಮ ಕಾಲಿನ ಮೇಲೆ ನಿಂತುಕೊಳ್ಳಲು
ಗೌಡ ಸಮಾಜ ಸದೃಢಗೊಳಿಸಲು ಕೈಜೋಡಿಸಲು ಕರೆಸುಂಟಿಕೊಪ್ಪ, ನ. 18 : ಒಗ್ಗಟ್ಟಿನಿಂದ ಹೊಸ ಯೋಜನೆಗಳನ್ನು ರೂಪಿಸಿ ಗೌಡ ಸಮಾಜವನ್ನು ಸದೃಢಗೊಳಿಸುವ ಮೂಲಕ ಜನಾಂಗ ಬಾಂಧವರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಳವಳ್ಳಿ ಕಾವೇರಿ
ಅತಿಥಿ ಉಪನ್ಯಾಸಕರ ಸಭೆಸುಂಟಿಕೊಪ್ಪ, ನ. 18: ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಕೋರ್ ಕಮಿಟಿ ಸಭೆಯು ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಿಸರ್ಗಧಾಮದಲ್ಲಿ ನಡೆಯಿತು. ಅತಿಥಿ ಉಪನ್ಯಾಸಕರನ್ನು
ಮಾಯಮುಡಿಯಲ್ಲಿ ಶ್ರಮದಾನಗೋಣಿಕೊಪ್ಪ ವರದಿ, ನ. 18: ಮಾಯಮುಡಿ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಭಾರತ ಸೇವಾ ದಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ಬದಿ ಕಸ