ಬ್ಯಾರಿ ಎಲ್ತ್ ಗಾರೊ ಕೂಟ ಅಸ್ತಿತ್ವಕ್ಕೆಮಡಿಕೇರಿ, ಜ. 14: ಬ್ಯಾರಿ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ‘ಬ್ಯಾರಿ ಎಲ್ತ್ ಗಾರೊ ಕೂಟ’ ಅಸ್ತಿತ್ವಕ್ಕೆ ಬಂದಿದೆ. ಕುಶಾಲನಗರದ ಹೊಟೇಲ್ ಹಾಕಿ: ಗೆಲವಿನ ಹುಮ್ಮಸ್ಸಿನಲ್ಲಿ ಕೂರ್ಗ್ಗೋಣಿಕೊಪ್ಪ ವರದಿ, ಜ. 14 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನ 4 ನೇ ಪಂದ್ಯದಲ್ಲಿ ಹಾಕಿಕೂರ್ಗ್ ತಂಡವು ಗೆಲವು ದಾಖಲಿಸುವ ಮೂಲಕ ಹುಮ್ಮಸ್ಸಿನಲ್ಲಿದೆ. ಸೆಲ್ಫಿಗೆ ಕೈ ಕಳಕೊಂಡ ರಾಪ್ಟ್ರ ಕವಿ..!!ಚೆಟ್ಟಳ್ಳಿ, ಜ. 14: ಕಳೆದ ಮೂರು ದಿನಗಳಿಂದ ಮಡಿಕೇರಿಯಲ್ಲಿ ಕೊಡಗು ಪ್ರವಾಸಿ ಉತ್ಸವ ನಡೆಯಿತು. ಜನರು ತಂಡೋಪತಂಡವಾಗಿ ಬಂದರೆ, ರಾಜಸೀಟಿನಲ್ಲಿ ಹೂವಿನ ಅಲಂಕಾರ, ಪ್ರಾಣಿ ಪಕ್ಷಿಗಳ ಚಿತ್ತಾರ ಒಕ್ಕಲಿಗರ ಸಮುದಾಯ ಸಂಘಟನೆಗೆ ಒಗ್ಗಟ್ಟಿನ ಕೊರತೆಗೋಣಿಕೊಪ್ಪಲು, ಜ. 14 : ಕೊಡಗಿನಲ್ಲಿ ವಿವಿಧ ಸಮಾಜಗಳು ತಮ್ಮದೇ ಸ್ವಂತ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣದ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರಬೇಕಾದರೆ ರಾಜ್ಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಲು ಲಕ್ಷ್ಮಿಪ್ರಿಯ ಸಲಹೆಮಡಿಕೇರಿ, ಜ.14 : ವಿವಿಧ ಇಲಾಖೆಗಳಿಂದ ನಡೆಯುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಎಚ್‍ಐವಿ ಏಡ್ಸ್ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಪ್ರಬಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಸಲಹೆಯಿತ್ತರು. ನಗರದ ಜಿಲ್ಲಾಧಿಕಾರಿ ಕಚೇರಿ
ಬ್ಯಾರಿ ಎಲ್ತ್ ಗಾರೊ ಕೂಟ ಅಸ್ತಿತ್ವಕ್ಕೆಮಡಿಕೇರಿ, ಜ. 14: ಬ್ಯಾರಿ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ‘ಬ್ಯಾರಿ ಎಲ್ತ್ ಗಾರೊ ಕೂಟ’ ಅಸ್ತಿತ್ವಕ್ಕೆ ಬಂದಿದೆ. ಕುಶಾಲನಗರದ ಹೊಟೇಲ್
ಹಾಕಿ: ಗೆಲವಿನ ಹುಮ್ಮಸ್ಸಿನಲ್ಲಿ ಕೂರ್ಗ್ಗೋಣಿಕೊಪ್ಪ ವರದಿ, ಜ. 14 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನ 4 ನೇ ಪಂದ್ಯದಲ್ಲಿ ಹಾಕಿಕೂರ್ಗ್ ತಂಡವು ಗೆಲವು ದಾಖಲಿಸುವ ಮೂಲಕ ಹುಮ್ಮಸ್ಸಿನಲ್ಲಿದೆ.
ಸೆಲ್ಫಿಗೆ ಕೈ ಕಳಕೊಂಡ ರಾಪ್ಟ್ರ ಕವಿ..!!ಚೆಟ್ಟಳ್ಳಿ, ಜ. 14: ಕಳೆದ ಮೂರು ದಿನಗಳಿಂದ ಮಡಿಕೇರಿಯಲ್ಲಿ ಕೊಡಗು ಪ್ರವಾಸಿ ಉತ್ಸವ ನಡೆಯಿತು. ಜನರು ತಂಡೋಪತಂಡವಾಗಿ ಬಂದರೆ, ರಾಜಸೀಟಿನಲ್ಲಿ ಹೂವಿನ ಅಲಂಕಾರ, ಪ್ರಾಣಿ ಪಕ್ಷಿಗಳ ಚಿತ್ತಾರ
ಒಕ್ಕಲಿಗರ ಸಮುದಾಯ ಸಂಘಟನೆಗೆ ಒಗ್ಗಟ್ಟಿನ ಕೊರತೆಗೋಣಿಕೊಪ್ಪಲು, ಜ. 14 : ಕೊಡಗಿನಲ್ಲಿ ವಿವಿಧ ಸಮಾಜಗಳು ತಮ್ಮದೇ ಸ್ವಂತ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣದ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರಬೇಕಾದರೆ ರಾಜ್ಯದಲ್ಲಿ
ಏಡ್ಸ್ ಬಗ್ಗೆ ಅರಿವು ಮೂಡಿಸಲು ಲಕ್ಷ್ಮಿಪ್ರಿಯ ಸಲಹೆಮಡಿಕೇರಿ, ಜ.14 : ವಿವಿಧ ಇಲಾಖೆಗಳಿಂದ ನಡೆಯುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಎಚ್‍ಐವಿ ಏಡ್ಸ್ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಪ್ರಬಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಸಲಹೆಯಿತ್ತರು. ನಗರದ ಜಿಲ್ಲಾಧಿಕಾರಿ ಕಚೇರಿ