ಪರಿಸರದ ಬಗ್ಗೆ ಕಾಳಜಿ ಹೊಂದಲು ವಿದ್ಯಾರ್ಥಿಗಳಿಗೆ ಕರೆಕುಶಾಲನಗರ, ಜೂ. 5: ಕೊಡಗು ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮಕ್ಕಳು ಗಂಭೀರವಾಗಿ ಚಿಂತನೆ ಹರಿಸಬೇಕು. ವಾರ್ಷಿಕ ಮಹಾಸಭೆಮಡಿಕೇರಿ, ಜೂ. 5: ಕೊಡಗು ಜಿಲ್ಲಾ ಕುಲಾಲ್ (ಕುಂಬಾರ) ಸಮಾಜದ ವಾರ್ಷಿಕ ಮಹಾಸಭೆಯು ತಾ. 9 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಪುನರ್ ಪ್ರತಿಷ್ಠಾಪನೆ ವಾರ್ಷಿಕೋತ್ಸವಮಡಿಕೇರಿ, ಜೂ. 5: ಏಳನೇ ಹೊಸಕೋಟೆಯ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವಿಯ ಮೊದಲನೇ ವಾರ್ಷಿಕೋತ್ಸವ ತಾ. 10 ಬಸ್ ಕಲ್ಪಿಸಲು ಆಗ್ರಹವೀರಾಜಪೇಟೆ, ಜೂ. 5: ವೀರಾಜಪೇಟೆಯಿಂದ ತೋರ ಗ್ರಾಮದ ಮಾರ್ಗವಾಗಿ ಕೆದಮುಳ್ಳೂರು ಗ್ರಾಮವನ್ನು ಸಂಪರ್ಕಿಸಲು ಯಾವದೇ ಬಸ್ಸಿನ ವ್ಯವಸ್ಥೆ ಇಲ್ಲವೆಂದು ಕೆದಮುಳ್ಳೂರು ಹಾಗೂ ತೋರ ಗ್ರಾಮದ ಕೆ.ಸಿ.ಪ್ರದ್ಯುಮ್ನ ಜಿಲ್ಲಾಧಿಕಾರಿಗೆರಾಜಾಸೀಟುವಿನಲ್ಲಿ ಮರ ತೆರವುಮಡಿಕೇರಿ, ಜೂ. 4 : ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದ್ದು, ತೋಟಗಾರಿಕೆ
ಪರಿಸರದ ಬಗ್ಗೆ ಕಾಳಜಿ ಹೊಂದಲು ವಿದ್ಯಾರ್ಥಿಗಳಿಗೆ ಕರೆಕುಶಾಲನಗರ, ಜೂ. 5: ಕೊಡಗು ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮಕ್ಕಳು ಗಂಭೀರವಾಗಿ ಚಿಂತನೆ ಹರಿಸಬೇಕು.
ವಾರ್ಷಿಕ ಮಹಾಸಭೆಮಡಿಕೇರಿ, ಜೂ. 5: ಕೊಡಗು ಜಿಲ್ಲಾ ಕುಲಾಲ್ (ಕುಂಬಾರ) ಸಮಾಜದ ವಾರ್ಷಿಕ ಮಹಾಸಭೆಯು ತಾ. 9 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಪುನರ್ ಪ್ರತಿಷ್ಠಾಪನೆ ವಾರ್ಷಿಕೋತ್ಸವಮಡಿಕೇರಿ, ಜೂ. 5: ಏಳನೇ ಹೊಸಕೋಟೆಯ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವಿಯ ಮೊದಲನೇ ವಾರ್ಷಿಕೋತ್ಸವ ತಾ. 10
ಬಸ್ ಕಲ್ಪಿಸಲು ಆಗ್ರಹವೀರಾಜಪೇಟೆ, ಜೂ. 5: ವೀರಾಜಪೇಟೆಯಿಂದ ತೋರ ಗ್ರಾಮದ ಮಾರ್ಗವಾಗಿ ಕೆದಮುಳ್ಳೂರು ಗ್ರಾಮವನ್ನು ಸಂಪರ್ಕಿಸಲು ಯಾವದೇ ಬಸ್ಸಿನ ವ್ಯವಸ್ಥೆ ಇಲ್ಲವೆಂದು ಕೆದಮುಳ್ಳೂರು ಹಾಗೂ ತೋರ ಗ್ರಾಮದ ಕೆ.ಸಿ.ಪ್ರದ್ಯುಮ್ನ ಜಿಲ್ಲಾಧಿಕಾರಿಗೆ
ರಾಜಾಸೀಟುವಿನಲ್ಲಿ ಮರ ತೆರವುಮಡಿಕೇರಿ, ಜೂ. 4 : ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದ್ದು, ತೋಟಗಾರಿಕೆ