ನದಿ ತ್ಯಾಜ್ಯ ಹೊರಕ್ಕೆ ಸಿದ್ದಾಪುರ, ಜೂ. 5 : ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ಸಂಘದ ವತಿಯಿಂದ ಕಾವೇರಿ ನದಿಯಲ್ಲಿನ ತ್ಯಾಜ್ಯವನ್ನು ತೆಗೆಯುವದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪಶಿಬಿರ ಸಮಾರೋಪಮಡಿಕೇರಿ, ಜೂ. 5: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ವಿಶೇಷಚೇತನರ ಪರಿಜ್ಞಾನ ಮತ್ತು ಚಲನವಲನ ಶಿಬಿರದ ಸಮಾರೋಪ ಕಾರ್ಯಕ್ರಮ ಪೊನ್ನಂಪೇಟೆಯ ಮೆಟ್ರಿಕ್ ಪೂರ್ವ ಬಾಲಕರ ತರಬೇತಿ ಕಾರ್ಯಕ್ರಮನಾಪೋಕ್ಲು, ಜೂ. 5: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಜನಜಾಗೃತಿ ವೇದಿಕೆಯ ವತಿಯಿಂದ ನವಜೀವನ ಪೋಷಕರ ತರಬೇತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ವೀರಾಜಪೇಟೆಯ ಅಧಿಕಾರ ಸ್ವೀಕಾರಶನಿವಾರಸಂತೆ, ಜೂ. 5: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನ ನೂತನ ಧರ್ಮಗುರು ಜೇಕಬ್ ಕೊಲ್ಲನೂರ್ ಭಾನುವಾರ ಅಧಿಕಾರ ಸ್ವೀಕರಿಸಿದರು. ಚರ್ಚ್‍ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇವಸ್ಥಾನಕ್ಕೆ ರೂ. 2 ಲಕ್ಷ ಕೊಡುಗೆವೀರಾಜಪೇಟೆ, ಜೂ. 5: ಬೇಟೋಳಿ ಮಹಾದೇವರ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ರೂ ಎರಡು ಲಕ್ಷವನ್ನು ಉದಾರವಾಗಿ ನೀಡಲಾಗಿದೆ. ನಿರ್ದೇಶಕ ಡಾ. ಯೋಗಿಶ್ ರೂ 2ಲಕ್ಷದ
ನದಿ ತ್ಯಾಜ್ಯ ಹೊರಕ್ಕೆ ಸಿದ್ದಾಪುರ, ಜೂ. 5 : ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ಸಂಘದ ವತಿಯಿಂದ ಕಾವೇರಿ ನದಿಯಲ್ಲಿನ ತ್ಯಾಜ್ಯವನ್ನು ತೆಗೆಯುವದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ
ಶಿಬಿರ ಸಮಾರೋಪಮಡಿಕೇರಿ, ಜೂ. 5: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ವಿಶೇಷಚೇತನರ ಪರಿಜ್ಞಾನ ಮತ್ತು ಚಲನವಲನ ಶಿಬಿರದ ಸಮಾರೋಪ ಕಾರ್ಯಕ್ರಮ ಪೊನ್ನಂಪೇಟೆಯ ಮೆಟ್ರಿಕ್ ಪೂರ್ವ ಬಾಲಕರ
ತರಬೇತಿ ಕಾರ್ಯಕ್ರಮನಾಪೋಕ್ಲು, ಜೂ. 5: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಜನಜಾಗೃತಿ ವೇದಿಕೆಯ ವತಿಯಿಂದ ನವಜೀವನ ಪೋಷಕರ ತರಬೇತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ವೀರಾಜಪೇಟೆಯ
ಅಧಿಕಾರ ಸ್ವೀಕಾರಶನಿವಾರಸಂತೆ, ಜೂ. 5: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನ ನೂತನ ಧರ್ಮಗುರು ಜೇಕಬ್ ಕೊಲ್ಲನೂರ್ ಭಾನುವಾರ ಅಧಿಕಾರ ಸ್ವೀಕರಿಸಿದರು. ಚರ್ಚ್‍ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ದೇವಸ್ಥಾನಕ್ಕೆ ರೂ. 2 ಲಕ್ಷ ಕೊಡುಗೆವೀರಾಜಪೇಟೆ, ಜೂ. 5: ಬೇಟೋಳಿ ಮಹಾದೇವರ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ರೂ ಎರಡು ಲಕ್ಷವನ್ನು ಉದಾರವಾಗಿ ನೀಡಲಾಗಿದೆ. ನಿರ್ದೇಶಕ ಡಾ. ಯೋಗಿಶ್ ರೂ 2ಲಕ್ಷದ