ಮನೆ ಮೇಲೆ ಉರುಳಿ ಬಿದ್ದ ಮರ: ತಪ್ಪಿದ ಪ್ರಾಣಾಪಾಯಕರಿಕೆ, ಜೂ. 6: ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆತ್ತುಕಾಯ ಆಲತ್ತಿಕಡವು ಎಂಬಲ್ಲಿ ಮನೆ ಮೇಲೆ ಬೃಹತ್ ಮರವೋಂದು ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟುಗಳು ತಾ.ಪಂ.ಸಭೆ ಮುಂದೂಡಿಕೆ*ಗೋಣಿಕೊಪ್ಪಲು, ಜೂ. 6: ತಾ.7ರಂದು (ಇಂದು) ನಡೆಯಬೇಕಾಗಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ತಾ. 10ಕ್ಕೆ ಮುಂದೂಡಲಾಗಿದೆ ಇಒ ಜಯಣ್ಣ ತಿಳಿಸಿದ್ದಾರೆ. ಇಂದು ನೌಕರರ ಸಂಘದ ಸಭೆಸೋಮವಾರಪೇಟೆ,ಜೂ.6: ತಾಲೂಕು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ 18ನೇ ವರ್ಷದ ಸರ್ವ ಸದಸ್ಯರ ಸಭೆ ತಾ. 7ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಮಳೆಗಾಗಿ ವಿಶೇಷ ಪೂಜೆಭಾಗಮಂಡಲದ, ಜೂ. 6: ರಾಜ್ಯ ಸರ್ಕಾರದ ವತಿಯಿಂದ ಮಳೆಗಾಗಿ ಪ್ರಾರ್ಥಿಸಲು ಪುಣ್ಯಕ್ಷೇತ್ರ ಹಾಗೂ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ವಿಶೇಷ ನೀರು ಪೂರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಜೂ. 6 : ವೀರಾಜಪೇಟೆ ಪಟ್ಟಣ ಪಂಚಾಯಿತಿ ನೀರು ಪೂರೈಕೆ ಕೇಂದ್ರದ ಬೇತರಿ ಮೂಲ ಸ್ಥಾವರಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತ ಗೊಳ್ಳುತ್ತಿರುವದರಿಂದ ವೀರಾಜಪೇಟೆ ಪಟ್ಟಣದ
ಮನೆ ಮೇಲೆ ಉರುಳಿ ಬಿದ್ದ ಮರ: ತಪ್ಪಿದ ಪ್ರಾಣಾಪಾಯಕರಿಕೆ, ಜೂ. 6: ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆತ್ತುಕಾಯ ಆಲತ್ತಿಕಡವು ಎಂಬಲ್ಲಿ ಮನೆ ಮೇಲೆ ಬೃಹತ್ ಮರವೋಂದು ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟುಗಳು
ತಾ.ಪಂ.ಸಭೆ ಮುಂದೂಡಿಕೆ*ಗೋಣಿಕೊಪ್ಪಲು, ಜೂ. 6: ತಾ.7ರಂದು (ಇಂದು) ನಡೆಯಬೇಕಾಗಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ತಾ. 10ಕ್ಕೆ ಮುಂದೂಡಲಾಗಿದೆ ಇಒ ಜಯಣ್ಣ ತಿಳಿಸಿದ್ದಾರೆ.
ಇಂದು ನೌಕರರ ಸಂಘದ ಸಭೆಸೋಮವಾರಪೇಟೆ,ಜೂ.6: ತಾಲೂಕು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ 18ನೇ ವರ್ಷದ ಸರ್ವ ಸದಸ್ಯರ ಸಭೆ ತಾ. 7ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಇಲ್ಲಿನ
ಮಳೆಗಾಗಿ ವಿಶೇಷ ಪೂಜೆಭಾಗಮಂಡಲದ, ಜೂ. 6: ರಾಜ್ಯ ಸರ್ಕಾರದ ವತಿಯಿಂದ ಮಳೆಗಾಗಿ ಪ್ರಾರ್ಥಿಸಲು ಪುಣ್ಯಕ್ಷೇತ್ರ ಹಾಗೂ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ವಿಶೇಷ
ನೀರು ಪೂರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಜೂ. 6 : ವೀರಾಜಪೇಟೆ ಪಟ್ಟಣ ಪಂಚಾಯಿತಿ ನೀರು ಪೂರೈಕೆ ಕೇಂದ್ರದ ಬೇತರಿ ಮೂಲ ಸ್ಥಾವರಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತ ಗೊಳ್ಳುತ್ತಿರುವದರಿಂದ ವೀರಾಜಪೇಟೆ ಪಟ್ಟಣದ