ಕೊಡಗಿನ ಅಲ್ಲಲ್ಲಿ ಯೋಗ ದಿನಾಚರಣೆಮಡಿಕೇರಿ: ‘ಯೋಗವು ಜೀವನದ ಅವಿಬಾಜ್ಯ ಅಂಗ. ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕು’ ಎಂದು ಯೋಗಪಟು ಅಶೋಕ್ ಅಯ್ಯಪ್ಪ ಅವರು ಇಂದಿಲ್ಲಿ ಹೇಳಿದರು. ಕೇಂದ್ರಿಯ ಕ್ರೀಡಾ
ವಿದ್ಯುತ್ ಅಡಚಣೆ ವೀರಾಜಪೇಟೆ ಚೆಸ್ಕಾಂ ಕಚೇರಿಗೆ ಮುತ್ತಿಗೆ ವೀರಾಜಪೇಟೆ, ಜೂ. 24: ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವದನ್ನು ಖಂಡಿಸಿ ಪಟ್ಟಣದ ನಾಗರಿಕರು ವರ್ತಕರು ಇಂದು ಆರ್.ಎಂ.ಸಿ ಸದಸ್ಯ ಮಾಳೇಟಿರ
ಗೋಣಿಕೊಪ್ಪ ರೋಟರಿಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಜೂ. 24: ಯುವಕರಿಗೆ ಹೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ಬೆಸ್ಟ್ ಯೂತ್ ಸರ್ವಿಸ್ ಪ್ರಶಸ್ತಿ ಸೇರಿದಂತೆ ಒಟ್ಟು 15 ಪ್ರಶಸ್ತಿಗಳನ್ನು ಗೋಣಿಕೊಪ್ಪಲು ರೋಟರಿ ಕ್ಲಬ್
ಟವರ್ ಕಾಮಗಾರಿ ರದ್ದುಗೊಳಿಸುವ ಭರವಸೆಕುಶಾಲನಗರ, ಜೂ. 24: ಕುಶಾಲನಗರದ ಹಳೆ ಕೆಹೆಚ್‍ಬಿ ಕಾಲನಿಯಲ್ಲಿ ಮೊಬೈಲ್ ಟವರ್ ಅಳವಡಿಸಲು ಪ್ರಾರಂಭಗೊಂಡ ಕಾಮಗಾರಿಯನ್ನು ರದ್ದುಗೊಳಿಸಲು ಪಂಚಾಯ್ತಿ ಮೂಲಕ ಕ್ರಮ ಕೈಗೊಳ್ಳಲಾಗುವದೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ
ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಎಂ.ಆರ್. ಜಗದೀಶ್, ಕಾರ್ಯದರ್ಶಿಯಾಗಿ ಪ್ರಮೋದ್ ಅಧಿಕಾರಮಡಿಕೇರಿ, ಜೂ. 24: ಸೇವೆ ಎಂಬದು ಸದಾ ಮಹತ್ತರವಾದದ್ದನ್ನೇ ಬಯಸುತ್ತದೆ ಎಂಬ ತಪ್ಪು ಕಲ್ಪನೆ ಮರೆಯಾಗಿ, ಕಿಂಚಿತ್ತು ಸೇವೆ ಕೂಡ ಮಹತ್ವದ್ದು ಎಂಬ ಭಾವನೆ ಬೇರೂರಬೇಕಾದ ಅಗತ್ಯ