ಪೂಣಚ್ಚರಿಗೆ ಸನ್ಮಾನಶ್ರೀಮಂಗಲ, ಜೂ. 24: ಪೆÇನ್ನಂಪೇಟೆ ತಾಲೂಕು ರಚನೆಗೆ ಹೋರಾಟ ನಡೆಸಿ ಯಶಸ್ವಿಯಾಗಲು ಪ್ರಮುಖ ಪಾತ್ರವಹಿಸಿದ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೆÇಕ್ಕಳಿಚಂಡ ಪೂಣಚ್ಚ ಅವರನ್ನು ಸಂಘಟನೆಯ ಪರವಾಗಿ
ಮಧುಮೇಹ ತಪಾಸಣಾ ಶಿಬಿರಕರಿಕೆ, ಜೂ. 24: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಮಡಿಕೇರಿ ಜೂ. 24: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಶೈಕ್ಷಣಿಕ ಸಾಧನೆಯ ಗುರಿಯನ್ನಿಟ್ಟುಕೊಳ್ಳುವ ಮೂಲಕ ಸ್ವಪ್ರಯತ್ನದಿಂದ ಯಶಸ್ಸು ಸಾಧಿಸಬೇಕು ಎಂದು ಬೆಂಗಳೂರಿನ ಭಾರತ ಸ್ವ-ವೃತ್ತಿ ಸಂಸ್ಥೆಯ ಸಿ.ಇ.ಓ. ಕುಮಾರ್
ಸಂಚಾರ ವ್ಯವಸ್ಥೆಯಡಿ ಕಿರಿಕಿರಿಕುಶಾಲನಗರ, ಜೂ. 24: ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್ ಅನ್ನು ಇದೀಗ ಸ್ಥಗಿತಗೊಳಿಸಲಾಗಿದೆ. ರಾಜ್ಯ, ನೆರೆ ರಾಜ್ಯಗಳಿಂದ ಕುಶಾಲನಗರದ ಮೂಲಕ ಸಾಗುವ ಹೆದ್ದಾರಿ ರಸ್ತೆಯ
ನ್ಯಾಯಮೂರ್ತಿಗಳಿಗೆ ಸನ್ಮಾನಪೊನ್ನಂಪೇಟೆ, ಜೂ. 24: ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಹುದೂರು ಗ್ರಾಮದ ಆಲೀರ ಕುಟುಂಬಸ್ಥರ ಪರವಾಗಿ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಅವರಿಗೆ