ವಿಜೃಂಭಣೆಯ ಹೊಸೂರು ಬಸವೇಶ್ವರ ಸ್ವಾಮಿ ಕೌಟೆಕಾಯಿ ಮಹೋತ್ಸವ ಒಡೆಯನಪುರ,ನ. 25: ಕೊಡಗು- ಹಾಸನ ಗಡಿ ಭಾಗದ ಸೋಮವಾರಪೇಟೆ ತಾಲೂಕಿಗೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರಸ್ವಾಮಿಯ ಕೌಟೆಕಾಯಿ ಜಾತ್ರೆ ಭಾವೈಕ್ಯತೆ ಸಂಕೇತಕ್ಕೆ ಪೂರಕವಾಗಿ ವಿಜೃಂಭಣೆಯಿಂದ
ಲೇಖಕ ಮತ್ತು ಕಲಾವಿದರ ಬಳಗದಿಂದÀ ಕನ್ನಡ ರಾಜ್ಯೋತ್ಸವಮಡಿಕೇರಿ, ನ.25 : ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ದ್ವಿತೀಯ ವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ತಾ.28ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ
ಕರ್ನಾಟಕ ದರ್ಶನ ಪ್ರವಾಸಮಡಿಕೇರಿ, ನ. 25: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2019-20ನೇ ಸಾಲಿಗೆ ಸರ್ಕಾರಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
ಹುಲಿ ಧಾಳಿ ಸಿಸಿ ಕ್ಯಾಮರಾ ಅಳವಡಿಕೆಸಿದ್ದಾಪುರ, ನ. 25: ಕಳೆದ ಎರಡು ದಿನಗಳಿಂದ ಮಾಲ್ದಾರೆ ಗ್ರಾಮದ ಅಸ್ತಾನ ಹಾಡಿಯಲ್ಲಿ ಹುಲಿಯೊಂದು ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದ್ದ ಘಟನೆಯಿಂದಾಗಿ ಹುಲಿಯ ಚಲನ
ಆಧುನಿಕ ಮಾರುಕಟ್ಟೆ : ಪರ ವಿರೋಧ ಚರ್ಚೆವೀರಾಜಪೇಟೆ, ನ. 25: ವೀರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಮಾರುಕಟ್ಟೆಯ ಶಿಥಿಲಗೊಂಡಿರುವ ಭಾಗವನ್ನು ಕೆಡವಿ ರೂ . 33 ಕೋಟಿ ವೆಚ್ಚದಲ್ಲಿ ಆಧುನಿಕ ಮಾರುಕಟ್ಟೆಯನ್ನು ನಿರ್ಮಿಸಲು