ಜಗತ್ತಿಗೆ ರಾಮಾಯಣ ಮಹಾಭಾರತವನ್ನು ನೀಡಿದ ದೇಶ ಭಾರತಮಡಿಕೇರಿ, ಡಿ. 15: ಜಗತ್ತು ಅನಾಗರಿಕ ಸ್ಥಿತಿಯಲ್ಲಿದ್ದಾಗಲೇ ಭಾರತ ಜಗತ್ತಿಗೆ ರಾಮಾಯಣ ಮಹಾಭಾರತ ವೇದ ಉಪನಿಷತ್ತುಗಳನ್ನು ನೀಡಿದ ಖ್ಯಾತಿಯನ್ನು ಹೊಂದಿತ್ತು ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ
ವಿದ್ಯಾರ್ಥಿ ಸಂಘದ ಸಭೆ ಮಡಿಕೇರಿ, ಡಿ. 15: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮಾಸಿಕ ಸಭೆ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಡಾ. ಪಾರ್ವತಿ
ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಪ್ರಯತ್ನ...!!! ಚೆಟ್ಟಳ್ಳಿ, ಡಿ. 15: ಎಲ್ಲೆಲ್ಲೂ ಕಾಡಾನೆಗಳ ಉಪಟಳದ ಬಗ್ಗೆ ನಿತ್ಯವೂ ಕೇಳುತಿದ್ದೇವೆ ಅದರೆ ಅರಣ್ಯಇಲಾಖೆ ಏನು ಮಾಡುತಿದೆ? ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಯಿತೇ? ಎಂಬೆಲ್ಲ ಮಾತುಗಳು ಕೇಳಿ ಬರುತಿದ್ದರೂ
ಹಳ್ಳಿಗಟ್ಟುವಿನಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆಗೋಣಿಕೊಪ್ಪಲು, ಡಿ. 15: ಪ್ರತಿಯೊಬ್ಬ ನಾಗರಿಕನು ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕೆಂದು ಉಗಮ ಚೇತನ ಟ್ರಸ್ಟ್‍ನ ರಾಜ್ಯಾಧ್ಯಕ್ಷೆ ಪ್ರಿಯ ರಮೇಶ್ ಕಿವಿಮಾತು ಹೇಳಿದರು. ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಅರುವತೋಕ್ಲು
ಆತಿಥ್ಯ ರತ್ನ ಪ್ರಶಸ್ತಿ ಪ್ರದಾನ ಕಣಿವೆ, ಡಿ. 15: ಕರ್ನಾಟಕ ಪ್ರದೇಶ ಹೊಟೇಲ್ ಉಪಹಾರ ಮಂದಿರಗಳ ಸಂಘದ ವತಿಯಿಂದ ಮೈಸೂರಿನಲ್ಲಿ ನಡೆದ ಆತಿಥ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಶಾಲನಗರದ ಅತಿಥಿ ಕಂಪರ್ಟ್