ವೀರಾಜಪೇಟೆಗೆ ಎನ್ಡಿಆರ್ಎಫ್ ತಂಡ ಭೇಟಿವೀರಾಜಪೇಟೆ, ಜೂ. 28: ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಲ್ಲಿ ಸಾರ್ವಜನಿಕರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡ ಪಿ.ಹೆಚ್.ಡಿ. ಪದವಿಸಿದ್ದಾಪುರ, ಜೂ. 28: ಸ್ಪೋಟ್ರ್ಸ್ ಮತ್ತು ಯೂತ್ ಎಂಪವರ್‍ಮೆಂಟ್ ಎಂಬ ವಿಷಯದಲ್ಲಿ ದೇವಣಿಗೇರಿಯ ನಿವೃತ ಕರ್ನಲ್ ಸಿ.ಎ. ಅಯ್ಯಪ್ಪ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ. ಭಾರತ ಸರಕಾರದ ಎನ್.ಐ.ಟಿ.ಐ. ಪಾಲಿಬೆಟ್ಟ ಮಹಲ್ ಅಧ್ಯಕ್ಷರಿಗೆ ಸನ್ಮಾನಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು. ಈ ಸಂದರ್ಭ ವಿಶೇಷಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಮಡಿಕೇರಿ, ಜೂ. 28: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ 2019-20ನೇ ಸಾಲಿನಲ್ಲಿ 1ನೇ ತರಗತಿಯಿಂದ ಮೇಲ್ಪಟ್ಟು ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ವೀರಾಜಪೇಟೆಗೆ ಎನ್ಡಿಆರ್ಎಫ್ ತಂಡ ಭೇಟಿವೀರಾಜಪೇಟೆ, ಜೂ. 28: ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಲ್ಲಿ ಸಾರ್ವಜನಿಕರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡ
ಪಿ.ಹೆಚ್.ಡಿ. ಪದವಿಸಿದ್ದಾಪುರ, ಜೂ. 28: ಸ್ಪೋಟ್ರ್ಸ್ ಮತ್ತು ಯೂತ್ ಎಂಪವರ್‍ಮೆಂಟ್ ಎಂಬ ವಿಷಯದಲ್ಲಿ ದೇವಣಿಗೇರಿಯ ನಿವೃತ ಕರ್ನಲ್ ಸಿ.ಎ. ಅಯ್ಯಪ್ಪ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ. ಭಾರತ ಸರಕಾರದ ಎನ್.ಐ.ಟಿ.ಐ.
ಪಾಲಿಬೆಟ್ಟ ಮಹಲ್ ಅಧ್ಯಕ್ಷರಿಗೆ ಸನ್ಮಾನಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು. ಈ ಸಂದರ್ಭ
ವಿಶೇಷಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಮಡಿಕೇರಿ, ಜೂ. 28: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ 2019-20ನೇ ಸಾಲಿನಲ್ಲಿ 1ನೇ ತರಗತಿಯಿಂದ ಮೇಲ್ಪಟ್ಟು
ನಿಟ್ಟೂರಿನಲ್ಲಿ ಮಾರಿ ಹಬ್ಬಮಡಿಕೇರಿ, ಜೂ. 28: ನಿಟ್ಟೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.