ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ. ಸೈನಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 29: ಮೈಸೂರಿನ ಸೈಕಲ್ ಪ್ಯೂರ್ ಅಗರಬತ್ತಿ, ಕೊಡಗು ಫಾರ್ ಟುಮಾರೋ ಸಂಸ್ಥೆಯ ಸಹಯೋಗ ದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಲಾರಿಯಿಂದ ಬ್ಯಾಟರಿ ಕಳವು ನಾಲ್ವರ ಬಂಧನಮಡಿಕೇರಿ, ಜೂ. 29: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಕುಶಾಲನಗರ ಬೈಚನಹಳ್ಳಿಯ ನಿವಾಸಿ ಬಿ.ಎಸ್. ಬಾಬು ಎಂಬವರಿಗೆ ಸೇರಿದ ಲಾರಿಯೊಂದರಿಂದ ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ ರೈತ ಸಂಘ ಪ್ರತಿಭಟನೆಮಡಿಕೇರಿ, ಜೂ.29: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ ದೊರಕಿಸಿಕೊಡುವಂತೆ ಆಗ್ರಹಿಸಿ
ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ.
ಸೈನಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 29: ಮೈಸೂರಿನ ಸೈಕಲ್ ಪ್ಯೂರ್ ಅಗರಬತ್ತಿ, ಕೊಡಗು ಫಾರ್ ಟುಮಾರೋ ಸಂಸ್ಥೆಯ ಸಹಯೋಗ ದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು.
ಲಾರಿಯಿಂದ ಬ್ಯಾಟರಿ ಕಳವು ನಾಲ್ವರ ಬಂಧನಮಡಿಕೇರಿ, ಜೂ. 29: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಕುಶಾಲನಗರ ಬೈಚನಹಳ್ಳಿಯ ನಿವಾಸಿ ಬಿ.ಎಸ್. ಬಾಬು ಎಂಬವರಿಗೆ ಸೇರಿದ ಲಾರಿಯೊಂದರಿಂದ
ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ
ರೈತ ಸಂಘ ಪ್ರತಿಭಟನೆಮಡಿಕೇರಿ, ಜೂ.29: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ ದೊರಕಿಸಿಕೊಡುವಂತೆ ಆಗ್ರಹಿಸಿ