ಉಚಿತ ವಿದ್ಯುತ್ ಯೋಜನೆ ಜಾರಿಗೆ ಆಗ್ರಹಶ್ರೀಮಂಗಲ, ಡಿ. 17: ಕಾಫಿ ತೋಟಗಳಿಗೆ ನೀರು ಹಾಯಿಸಲು ವಿದ್ಯುತ್ ಚಾಲಿತ ಪಂಟ್‍ಸೆಟ್‍ಗಳಿಗೆ ಕೃಷಿಗೆ ನೀಡುವಂತೆ ವಿದ್ಯುತ್ ರಿಯಾಯಿತಿ ಮತ್ತು 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ನೀಡುವ
ದಫ್ ಸ್ಪರ್ಧೆಗೆ ತೆರೆ: ಇಷ್ಕೇ ರಸೂಲ್ ಮಟ್ಟಂ ಚಾಂಪಿಯನ್ಅಮ್ಮತ್ತಿ, ಡಿ. 17: ಕೊಡಗಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಡಗಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ದಫ್ ಸಮಿತಿ ಇವರ ವತಿಯಿಂದ ಎನ್‍ಸಿಟಿ ಎಂಟರ್ ಪ್ರೈಸಸ್ ಇವರ
ತಾವಳಗೇರಿ ಮೂಂದ್ನಾಡ್ ಕೋಲ್ಮಂದ್ನಲ್ಲಿ ಪುತ್ತರಿ ಕೋಲ್ಶ್ರೀಮಂಗಲ, ಡಿ. 17: ಐತಿಹಾಸಿಕ ಹಿನ್ನೆಲೆ ಇರುವ ಪೆರ್‍ಮಾಳಚ್ಚನ ಸ್ಥಾನದಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೋಲ್‍ಮಂದ್‍ನಲ್ಲಿ ಪುತ್ತರಿ ಕೋಲ್ ನಮ್ಮೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ 1.30 ಗಂಟೆಗೆ ಟಿ.ಶೆಟ್ಟಿಗೇರಿ ಕೊರಕೊಟ್ಟ್
‘ಶಿಕ್ಷಣದ ಬಗ್ಗೆ ಮಾಹಿತಿ ಅಗತ್ಯ’ಕುಶಾಲನಗರ, ಡಿ. 17: ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕಾಗಿದೆ ಎಂದು ಡಿವೈಎಸ್‍ಪಿ. ಪಿ.ಕೆ. ಮುರಳೀಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ
ವಾರ್ಷಿಕ ವಿಶೇಷ ಶಿಬಿರ ಮಡಿಕೇರಿ, ಡಿ. 17: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾ. 20 ರಿಂದ 26 ರವರೆಗೆ ಇಬ್ನಿವಳವಾಡಿ