ನ್ಯಾಯಮೂರ್ತಿ ಬೋಪಣ್ಣರಿಗೆ ಸನ್ಮಾನಗೋಣಿಕೊಪ್ಪ ವರದಿ, ಡಿ. 30: ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಅಜ್ಜಿಕುಟ್ಟೀರ ಕುಟುಂಬಸ್ಥರ ಸಂಘದಿಂದ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಅವರೊಂದಿಗೆ ಪತ್ನಿ
ನಗರಸಭೆ ಬೇಡಿಕೆಗೆ ವ್ಯತಿರಿಕ್ತ ಅಸಮಾಧಾನ ಹೊರಗೆಡವಿದ ನಾಗರಿಕರುಮಡಿಕೇರಿ, ಡಿ.30: ನಗರದೆಲ್ಲೆಡೆ ಬಾವಿಯಂತಿರುವ ರಸ್ತೆಯಲ್ಲಿನ ಗುಂಡಿಗಳು, ಕಾಯಿಲೆಗಳನ್ನು ಹರಡಲು ಪೂರಕ ಕಸಗಳ ರಾಶಿ, ನಿರ್ವಹಣೆ ಇಲ್ಲದೆ ತುಂಬಿ ತುಳುಕುತ್ತಿರುವ ಚರಂಡಿಗಳು, ಇದು ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ
ಇತಿಹಾಸದ ಪುಟ ಸೇರುತ್ತಿದೆ ‘2019’ಮಡಿಕೇರಿ, ಡಿ. 30: ಇತಿಹಾಸದ ಕಾಲಘಟ್ಟಕ್ಕೆ 2019ನೇ ಕ್ಯಾಲೆಂಡರ್ ವರ್ಷ ಸೇರ್ಪಡೆಗೊಳ್ಳುತ್ತಿದೆ... ಹಲವಾರು ಘಟನಾವಳಿಗಳು... ಸಿಹಿ... ಕಹಿ ಘಟನೆಗಳು, ರಾಜಕೀಯ ಏಳು - ಬೀಳುಗಳ ನೆನಪುಗಳನ್ನು ಜನಮಾನಸಕ್ಕೆ
ಕೊಡಗಿನ ಗಡಿಯಾಚೆ3 ಸೇನಾಪಡೆ ಮುಖ್ಯಸ್ಥರಾಗಿ ರಾವತ್ ಆಯ್ಕೆ ನವದೆಹಲಿ, ಡಿ. 30: ದೇಶದ ಮೂರು ಸೇನಾಪಡೆಗಳ(ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್
ಚೆಕ್ ಪುರಾಣಕೆಟ್ಟ ಶಾಖೆಯನ್ನು ನನ್ನ ಜೀವಮಾನದಲ್ಲೆ ನೋಡಿಲ್ಲ.. ನನ್ನ ಚೆಕ್ಕನ್ನೇ ಕಳೆದುಬಿಟ್ಟಿದ್ದಾರೆ... ನಮಗೆ ನೂರೆಂಟು ಸಮಸ್ಯೆ ಇರುತ್ತದೆ... ಅದು ಇವರಿಗೆ ಅರ್ಥ ಆಗೋದಿಲ್ಲ... ಬೇಜವಾಬ್ದಾರಿ ಜನ ಇಲ್ಲಿ ತುಂಬಿಕೊಂಡಿದ್ದಾರೆ...’