ಪ್ರಸಿದ್ಧರಾಗುವ ಆಸೆಯ ಬೆನ್ನೇರಿ ಮಣ್ಣಿನೊಳಗಿಂದ ಮೊಳಕೆಯೊಡೆವಂದು ತಮಟೆಯಿಲ್ಲ ಫಲ ಮಾಗುವಂದು ತುತ್ತೂರಿ ದನಿಯಿಲ್ಲ ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ. ಪ್ರಸಿದ್ಧಿಗಳಿಸುವುದು, ಜನಪ್ರಿಯವಾಗುವುದು ಬಹುಷಃ ಮನುಷ್ಯನಿಗಂಟಿ ಕೊಂಡಿರುವ ಬಲುದೊಡ್ದ ರೋಗ. ಅಂತಹ ಮನಸ್ಥಿತಿಯನ್ನು
ವೀರಾಜಪೇಟೆಯಲ್ಲಿ ಜನಮನ ಸೆಳೆದ ಚಿತ್ರಕಲಾ ಉತ್ಸವವೀರಾಜಪೇಟೆಯ ಹವ್ಯಾಸಿ ಚಿತ್ರ ಕಲಾವಿದ ಸಾದಿಕ್ ಹಂಸ ಅವರ ಆರ್ಟ್‍ಲಿಂಕ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವೀರಾಜಪೇಟೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ
ಕಾವೇರಿ ಕಥನದ ಕುತೂಹಲಕಾರಿ ಘಟ್ಟಕಾವೇರಿ ಕಥನ ಒಂದನ್ನು ಓದಿ ಮುಗಿಸಿದ ಕೂಡಲೇ ಶಕ್ತಿ ಬಳಗದ ಜತೆ ನನ್ನ ಗೆಲುವು ಅಭಿಪ್ರಾಯ ಹಂಚಿಕೊಂಡಿದ್ದೆ. ಅದರಲ್ಲಿ ಮುಖ್ಯವಾದದ್ದು ಕಾವೇರಿ ಕಥನ ಉತ್ತಮ ಲೇಖನವಾಗಿ ಹೊರ
ಗೋಣಿಕೊಪ್ಪ ಶಾಲೆಯಲ್ಲಿ ಪೋಷಕರ ಸಭೆ ಗೋಣಿಕೊಪ್ಪಲು, ಡಿ. 30: ಶಿಕ್ಷಣದಿಂದ ವಂಚಿತಗೊಂಡಲ್ಲಿ ಜೀವನದಲ್ಲಿ ಮುಂದೆ ದೊಡ್ಡ ಅಪಾಯ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದರಿಂದ ಸಿಕ್ಕಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ
ವಿ.ಬಾಡಗ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವೀರಾಜಪೇಟೆ, ಡಿ.30: ವೀರಾಜಪೇಟೆ ತಾಲೂಕುವಿನ ವಿ. ಬಾಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು