ಭಾರೀ ಕಾಳಿಂಗ ಸೆರೆಮಡಿಕೇರಿ, ಏ. 2: ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ ಸಮೀಪ ಗುತ್ತಿಗಾರನ ಮಣಿಕುಮಾರ್ ಎಂಬವರ ತೋಟದಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್ಮಹಾಸಭೆಶ್ರೀಮಂಗಲ, ಏ. 2: ಟಿ.ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ತಾ. 9 ರಂದು ಪೂರ್ವಾಹ್ನ 10 ಗಂಟೆಗೆ ಟಿ.ಶೆಟ್ಟಿಗೇರಿಯಲ್ಲಿರುವ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷಕ್ರಿಕೆಟ್ ತರಬೇತಿ ಶಿಬಿರಮಡಿಕೇರಿ, ಏ. 2: ಸಿ.ವಿ. ಶಂಕರ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಲೆದರ್‍ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ತಾ. 6ರಿಂದ 25ರವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಆನ್ಲೈನ್ ರಕ್ತ ನಿಧಿ ಘಟಕ ಉದ್ಘಾಟನೆಸೋಮವಾರಪೇಟೆ,ಏ.2: ನಾಲ್ಗುಡಿ ಆನ್‍ಲೈನ್ ರಕ್ತನಿಧಿ ಘಟಕಕ್ಕೆ ಇಲ್ಲಿನ ಪತ್ರಿಕಾ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಗಿದ್ದು, ಇಂಟರ್‍ನೆಟ್ ಮುಖಾಂತರ ರಕ್ತ ದಾನಿಗಳು ಹಾಗೂ ರಕ್ತದ ಅವಶ್ಯವಿರುವ ರೋಗಿಗಳು ಮಾಹಿತಿಮರ ಉರುಳಿ ವಿದ್ಯುತ್ ಕಂಬಗಳು ಧರೆಗೆಕೂಡಿಗೆ, ಏ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಮುಖ್ಯ ರಸ್ತೆ ಗೋಪಾಲ್ ಸರ್ಕಲ್ ಬಳಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿದ ಪರಿಣಾಮ 12ಕ್ಕೂ
ಭಾರೀ ಕಾಳಿಂಗ ಸೆರೆಮಡಿಕೇರಿ, ಏ. 2: ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ ಸಮೀಪ ಗುತ್ತಿಗಾರನ ಮಣಿಕುಮಾರ್ ಎಂಬವರ ತೋಟದಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್
ಮಹಾಸಭೆಶ್ರೀಮಂಗಲ, ಏ. 2: ಟಿ.ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ತಾ. 9 ರಂದು ಪೂರ್ವಾಹ್ನ 10 ಗಂಟೆಗೆ ಟಿ.ಶೆಟ್ಟಿಗೇರಿಯಲ್ಲಿರುವ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ
ಕ್ರಿಕೆಟ್ ತರಬೇತಿ ಶಿಬಿರಮಡಿಕೇರಿ, ಏ. 2: ಸಿ.ವಿ. ಶಂಕರ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಲೆದರ್‍ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ತಾ. 6ರಿಂದ 25ರವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ
ಆನ್ಲೈನ್ ರಕ್ತ ನಿಧಿ ಘಟಕ ಉದ್ಘಾಟನೆಸೋಮವಾರಪೇಟೆ,ಏ.2: ನಾಲ್ಗುಡಿ ಆನ್‍ಲೈನ್ ರಕ್ತನಿಧಿ ಘಟಕಕ್ಕೆ ಇಲ್ಲಿನ ಪತ್ರಿಕಾ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಗಿದ್ದು, ಇಂಟರ್‍ನೆಟ್ ಮುಖಾಂತರ ರಕ್ತ ದಾನಿಗಳು ಹಾಗೂ ರಕ್ತದ ಅವಶ್ಯವಿರುವ ರೋಗಿಗಳು ಮಾಹಿತಿ
ಮರ ಉರುಳಿ ವಿದ್ಯುತ್ ಕಂಬಗಳು ಧರೆಗೆಕೂಡಿಗೆ, ಏ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಮುಖ್ಯ ರಸ್ತೆ ಗೋಪಾಲ್ ಸರ್ಕಲ್ ಬಳಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿದ ಪರಿಣಾಮ 12ಕ್ಕೂ