ನಾಳೆ ಪದವಿ ಸಮಾರಂಭಮಡಿಕೇರಿ, ಜ.25: ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಅಧೀನದಲ್ಲಿ ಆಯೋಜನೆಗೊಂಡಿರುವ ಕೌಶಲ್ಯವೃದ್ಧಿ ಕಾರ್ಯಕ್ರಮದ ಮೊದಲನೇ ‘’ಹೌಸ್‍ಕೀಪಿಂಗ್’’ ತಂಡದ ಪದವಿ ಸಮಾರಂಭವು ತಾ. 27 ರಂದು ಮಧ್ಯಾಹ್ನ 3
ನಾಳೆ ಬೇಗೂರು ಶಾಲಾ ವಾರ್ಷಿಕೋತ್ಸವಪೊನ್ನಂಪೇಟೆ, ಜ.25: ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾ.27 ರಂದು (ನಾಳೆ) ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಬೇಗೂರಿನ ಸಾರ್ವ ಜನಿಕರಿಗೆ ಆಟೋಟ
ಇಂದು ರಿಪಬ್ಲಿಕ್ ಕಪ್ ಕಬಡ್ಡಿ ಪಂದ್ಯಾಟ : ಸಮುದಾಯ ಭವನ ಉದ್ಘಾಟನೆ ಸೋಮವಾರಪೇಟೆ, ಜ.25: ಸಮೀಪದ ಕೆಂಚಮ್ಮನಬಾಣೆ ಗ್ರಾಮದ ಭಾರತ್ ಮಾತಾ ಸೇವಾ ಸಂಘದ ಆಶ್ರಯದಲ್ಲಿ ತಾ. 26ರಂದು (ಇಂದು) ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ, ಗಣರಾಜ್ಯೋತ್ಸವ ಅಂಗವಾಗಿ ರಿಪಬ್ಲಿಕ್ ಕಪ್-ಮುಕ್ತ
ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆಮಡಿಕೇರಿ, ಜ. 25: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ಘಟಕದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಎಂ.ಜೆ. ಪುನೀತ್ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕ-ಗೋವಾ
ಬಸ್ ಆಟೋ ಡಿಕ್ಕಿ: ಮಹಿಳೆಗೆ ಗಾಯಶನಿವಾರಸಂತೆ, ಜ. 25: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಆಟೋರಿಕ್ಷಾವೊಂದಕ್ಕೆ ಖಾಸಗಿ ಬಸ್ ಡಿಕ್ಕಿಪಡಿಸಿದ ಪರಿಣಾಮ ಆಟೋ ಮಗುಚಿ ಬಿದ್ದು ಆಟೋದೊಳಗಿದ್ದ ಮಹಿಳೆಗೆ