‘ಮತ್ತೆ ಕಲ್ಯಾಣ’ ಆಹ್ವಾನ ಪತ್ರಿಕೆ ಅನಾವರಣ ಮಡಿಕೇರಿ, ಜು. 29: ಬಸವಣ್ಣನವರು ಬದುಕಿನ ಸಾರ್ಥಕತೆಯ ಮಾರ್ಗವನ್ನು ತೋರುವ ಮೂಲಕ 12ನೇ ಶತಮಾನದಲ್ಲಿ ಶರಣ ಚಳವಳಿಗೆ ನಾಂದಿ ಹಾಡಿದರು. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವಕಾಯಿಲೆಯಿಂದ ನರಳುತ್ತಿರುವ ಬೀದಿ ನಾಯಿಗಳು: ರೋಗ ಭೀತಿ..!ಕೂಡಿಗೆ, ಜು. 29: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಕಾಯಿಲೆಯಿಂದ ನರಳುತ್ತಿದ್ದು, ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ. ಕೂಡಿಗೆ, ಕೂಡುಮಂಗಳೂರು ಗ್ರಾ.ಪಂಅರಮೇರಿಯಲ್ಲಿ ಹರಡಿದ ಕನ್ನಡದ ಕಂಪು...ವೀರಾಜಪೇಟೆ, ಜು. 29: ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.ತಹಶೀಲ್ದಾರ್ ಕೆ.ಪುರಂದರಜಿಲ್ಲಾಧಿಕಾರಿ ಹೆಸರು ದುರ್ಬಳಕೆಮಡಿಕೇರಿ, ಜು. 29: ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀದಳ್ಳಿ ಗ್ರಾಮದಲ್ಲಿ ಗೋ ಶಾಲೆಯೊಂದಿಗೆ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭಿಸಿರುವ ದಿಸೆಯಲ್ಲಿ ಸುಂಟಿ ಕೊಪ್ಪ ಗ್ರಾ.ಪಂ.ಕೊಡಗಿನ ಸಂತ್ರಸ್ತರ ಪರ ಮುಖ್ಯಮಂತ್ರಿ ಸಭೆಬೆಂಗಳೂರು, ಜು. 29: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಷ್ಟೇ ವಿಶ್ವಾಸಮತ ಗಳಿಸಿದ್ದು, ಪ್ರಪ್ರಥಮವಾಗಿ ಕೊಡಗಿನ ಗಂಭೀರ ಸಮಸ್ಯೆ ಬಗ್ಗೆ ಆದ್ಯ ಗಮನ ಹರಿಸಿರುವದು ಕಂಡುಬಂದಿದೆ.ತೀವ್ರ
‘ಮತ್ತೆ ಕಲ್ಯಾಣ’ ಆಹ್ವಾನ ಪತ್ರಿಕೆ ಅನಾವರಣ ಮಡಿಕೇರಿ, ಜು. 29: ಬಸವಣ್ಣನವರು ಬದುಕಿನ ಸಾರ್ಥಕತೆಯ ಮಾರ್ಗವನ್ನು ತೋರುವ ಮೂಲಕ 12ನೇ ಶತಮಾನದಲ್ಲಿ ಶರಣ ಚಳವಳಿಗೆ ನಾಂದಿ ಹಾಡಿದರು. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ
ಕಾಯಿಲೆಯಿಂದ ನರಳುತ್ತಿರುವ ಬೀದಿ ನಾಯಿಗಳು: ರೋಗ ಭೀತಿ..!ಕೂಡಿಗೆ, ಜು. 29: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಕಾಯಿಲೆಯಿಂದ ನರಳುತ್ತಿದ್ದು, ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ. ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ
ಅರಮೇರಿಯಲ್ಲಿ ಹರಡಿದ ಕನ್ನಡದ ಕಂಪು...ವೀರಾಜಪೇಟೆ, ಜು. 29: ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.ತಹಶೀಲ್ದಾರ್ ಕೆ.ಪುರಂದರ
ಜಿಲ್ಲಾಧಿಕಾರಿ ಹೆಸರು ದುರ್ಬಳಕೆಮಡಿಕೇರಿ, ಜು. 29: ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀದಳ್ಳಿ ಗ್ರಾಮದಲ್ಲಿ ಗೋ ಶಾಲೆಯೊಂದಿಗೆ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭಿಸಿರುವ ದಿಸೆಯಲ್ಲಿ ಸುಂಟಿ ಕೊಪ್ಪ ಗ್ರಾ.ಪಂ.
ಕೊಡಗಿನ ಸಂತ್ರಸ್ತರ ಪರ ಮುಖ್ಯಮಂತ್ರಿ ಸಭೆಬೆಂಗಳೂರು, ಜು. 29: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಷ್ಟೇ ವಿಶ್ವಾಸಮತ ಗಳಿಸಿದ್ದು, ಪ್ರಪ್ರಥಮವಾಗಿ ಕೊಡಗಿನ ಗಂಭೀರ ಸಮಸ್ಯೆ ಬಗ್ಗೆ ಆದ್ಯ ಗಮನ ಹರಿಸಿರುವದು ಕಂಡುಬಂದಿದೆ.ತೀವ್ರ