ಗೋಣಿಕೊಪ್ಪ ಕಸ ದೇವರಪುರ ಪಂಚಾಯಿತಿಗೆ.!(ಹೆಚ್‍ಕೆ.ಜಗದೀಶ್) ಗೋಣಿಕೊಪ್ಪಲು, ಜು. 30: ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಗೋಣಿಕೊಪ್ಪ ಪಂಚಾಯ್ತಿಯು ರಾತೋರಾತ್ರಿ ನಗರದಲ್ಲಿದ್ದ ತ್ಯಾಜ್ಯದ ರಾಶಿಗಳ ಮೂಟೆಗಳನ್ನು ಸಮೀಪದ ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುವ ಮೂಲಕ ಮಳೆ: ಗ್ರಾಮೀಣ ರಸ್ತೆಗಳಲ್ಲಿ ಸಂಚಾರ ದುಸ್ತರಸೋಮವಾರಪೇಟೆ, ಜು.30: ಸೋಮವಾರಪೇಟೆ ಭಾಗದಲ್ಲಿ ಮಳೆ ಮುಂದುವರೆದಿದ್ದು, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ. ಸಣ್ಣ ಪುಟ್ಟ ಗುಂಡಿಗಳು ಮಳೆಗೆ ಬೃಹತ್ ಹೊಂಡಗಳಾಗುತ್ತಿದ್ದು, ಪಾದಚಾರಿಗಳಿಗೆ ನಡೆದಾಡಲೂ ಸಹ ಮರ ಕಳವು : ಇಲಾಖೆಗೆ ದೂರುವೀರಾಜಪೇಟೆ, ಜು. 30; ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಐಚಂಡ ಐಯ್ಯಮ್ಮ ಎಂಬವರ ತೋಟದಿಂದ ತಾ. 26ರಂದು ರಾತ್ರಿ ಬೆಲೆಬಾಳುವ ಮರಗಳನ್ನು ಕಳವು ಮಾಡಲಾಗಿದ್ದು ಕಾಡಾನೆ ಧಾಳಿ ಕಾರ್ಮಿಕರಿಗೆ ಗಾಯಸಿದ್ದಾಪುರ, ಜು. 30: ಕಾರ್ಮಿಕ ಮಹಿಳೆಯೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿದ ಘಟನೆ ಮಾಸುವ ಮುನ್ನವೆ ಮಂಗಳವಾರ ಮತ್ತೊಂದು ಪ್ರಕರಣದಲ್ಲಿ ಕಾಡಾನೆ ಧಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಈರ್ವರು ಯುವಕ ಆತ್ಮಹತ್ಯೆಕೂಡಿಗೆ, ಜು. 30: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೂಡುಮಂಗಳೂರಿನಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ಬಸವನತ್ತೂರಿನ ಜನತಾ ಕಾಲೋನಿ ನಿವಾಸಿ ರವಿ
ಗೋಣಿಕೊಪ್ಪ ಕಸ ದೇವರಪುರ ಪಂಚಾಯಿತಿಗೆ.!(ಹೆಚ್‍ಕೆ.ಜಗದೀಶ್) ಗೋಣಿಕೊಪ್ಪಲು, ಜು. 30: ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಗೋಣಿಕೊಪ್ಪ ಪಂಚಾಯ್ತಿಯು ರಾತೋರಾತ್ರಿ ನಗರದಲ್ಲಿದ್ದ ತ್ಯಾಜ್ಯದ ರಾಶಿಗಳ ಮೂಟೆಗಳನ್ನು ಸಮೀಪದ ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುವ ಮೂಲಕ
ಮಳೆ: ಗ್ರಾಮೀಣ ರಸ್ತೆಗಳಲ್ಲಿ ಸಂಚಾರ ದುಸ್ತರಸೋಮವಾರಪೇಟೆ, ಜು.30: ಸೋಮವಾರಪೇಟೆ ಭಾಗದಲ್ಲಿ ಮಳೆ ಮುಂದುವರೆದಿದ್ದು, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ. ಸಣ್ಣ ಪುಟ್ಟ ಗುಂಡಿಗಳು ಮಳೆಗೆ ಬೃಹತ್ ಹೊಂಡಗಳಾಗುತ್ತಿದ್ದು, ಪಾದಚಾರಿಗಳಿಗೆ ನಡೆದಾಡಲೂ ಸಹ
ಮರ ಕಳವು : ಇಲಾಖೆಗೆ ದೂರುವೀರಾಜಪೇಟೆ, ಜು. 30; ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಐಚಂಡ ಐಯ್ಯಮ್ಮ ಎಂಬವರ ತೋಟದಿಂದ ತಾ. 26ರಂದು ರಾತ್ರಿ ಬೆಲೆಬಾಳುವ ಮರಗಳನ್ನು ಕಳವು ಮಾಡಲಾಗಿದ್ದು
ಕಾಡಾನೆ ಧಾಳಿ ಕಾರ್ಮಿಕರಿಗೆ ಗಾಯಸಿದ್ದಾಪುರ, ಜು. 30: ಕಾರ್ಮಿಕ ಮಹಿಳೆಯೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿದ ಘಟನೆ ಮಾಸುವ ಮುನ್ನವೆ ಮಂಗಳವಾರ ಮತ್ತೊಂದು ಪ್ರಕರಣದಲ್ಲಿ ಕಾಡಾನೆ ಧಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಈರ್ವರು
ಯುವಕ ಆತ್ಮಹತ್ಯೆಕೂಡಿಗೆ, ಜು. 30: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೂಡುಮಂಗಳೂರಿನಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ಬಸವನತ್ತೂರಿನ ಜನತಾ ಕಾಲೋನಿ ನಿವಾಸಿ ರವಿ