ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವಲಯ ಅಧ್ಯಕ್ಷರ ಆಯ್ಕೆಶ್ರೀಮಂಗಲ, ಫೆ. 13: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹುದಿಕೇರಿಯ ಮಿದೇರಿರ ನವೀನ್ ಅವರನ್ನು ಪಕ್ಷ ನೇಮಿಸಿದ ಬೆನ್ನಲ್ಲೆ; ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯ ವಲಯ ಅಧ್ಯಕ್ಷರು ಹಾಗೂ
ವಾಲ್ನೂರು ಹೊಳೆಕರೆ ಸಂತ್ರಸ್ತ ಕುಟುಂಬಗಳ ಸ್ಥಿತಿ ಡೋಲಾಯಮಾನ*ಸಿದ್ದಾಪುರ, ಫೆ. 13: ಕಳೆದ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ವಾಲ್ನೂರು ಹೊಳೆಕರೆಯ ಸುಮಾರು 35 ಕುಟುಂಬಗಳ ಬದುಕು ಈಗ ಡೋಲಾಯಮಾನವಾಗಿದೆ. ಮನೆಗಳು ಹಾನಿಗೀಡಾಗಿರುವ ಪ್ರದೇಶದಲ್ಲಿ
ನಾಳೆ ಕುಡಿಯಡ ಮಂದ್ ನಮ್ಮೆಮಡಿಕೇರಿ, ಫೆ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕಕ್ಕಬ್ಬೆ ನಾಲ್‍ನಾಡ್ ಕುಡಿಯ ಮಂದ್ ನಮ್ಮೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ತಾ. 15 ರಂದು ಬೆಳಗ್ಗೆ 10
ವಾರ್ಷಿಕೋತ್ಸವ ಧಾರ್ಮಿಕ ಪ್ರವಚನಶನಿವಾರಸಂತೆ, ಫೆ. 13: ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ತಾ. 15 ರಿಂದ 17 ರವರೆಗೆ ರಾತ್ರಿ
ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಇನೋವಾ ಕಾರು ಕರಿಕೆ, ಫೆ. 13: ಕೇರಳದಿಂದ ಎಮ್ಮೆಮಾಡುಕಡೆ ತೆರಳುತ್ತಿದ್ದ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕರಿಕೆ ಎಳ್ಳುಕೊಚ್ಚಿ ಬಳಿ ರಸ್ತೆ ಬದಿ ಮಗುಚಿದ ಘಟನೆ ಸಂಭವಿಸಿದೆ. ಮಡಿಕೇರಿ