ಮಹಾಸಭೆ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮಸುಂಟಿಕೊಪ್ಪ, ಆ. 4: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಂಟಿಕೊಪ್ಪ ಹೋಬಳಿ ವತಿಯಿಂದ 7ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಪೊರ್ಲು ಆಟಿಡೊಂಜಿ ಜಲಲ... ಜಲಧಾರೆ... ‘ಇರ್ಪು’ ವೈಭವದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಂಗಲ ಸನಿಹದ ಧಾರ್ಮಿಕ ಕ್ಷೇತ್ರ ಶ್ರೀ ಇರ್ಪು ರಾಮೇಶ್ವರ ದೇವಾಲಯದ ಬಳಿಯಿರುವ ಇರ್ಪು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಹಿರಿಯರ ನೆನಪಿನಲ್ಲಿ...‘ಶಕ್ತಿ’ಯ ಸ್ಥಾಪಕ ಸಂಪಾದಕ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪತ್ನಿ ಈಗಿನ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರ ಮಾತೋಶ್ರೀ ಕಮಲಾವತಿ ಅವರು ಇದೀಗ ಕಣ್ಮರೆಯಾಗಿದ್ದಾರೆ. ಈ ನಿಧನಅಯ್ಯಂಗೇರಿ ಗ್ರಾಮ ನಿವಾಸಿ, ಮಾಜಿ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಆಚಿರ ನಾಣಯ್ಯ (59) ಅವರು ತಾ. 4 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ತಾ. 5 ರಂದು ಕುಶಾಲನಗರದಲ್ಲಿ ಶಾಂತಿ ಸಭೆಕುಶಾಲನಗರ, ಆ. 4: ಕುಶಾಲನಗರದ ಪೊಲೀಸ್ ಇಲಾಖೆ ಆಶ್ರಯದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು. ಬಕ್ರೀದ್ ಹಾಗೂ ಅಖಂಡ ಭಾರತ ಸಂಕಲ್ಪದ ಪಂಜಿನ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿರುವ ಹಿನ್ನಲೆಯಲ್ಲಿ ಡಿವೈಎಸ್ಪಿ
ಮಹಾಸಭೆ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮಸುಂಟಿಕೊಪ್ಪ, ಆ. 4: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಂಟಿಕೊಪ್ಪ ಹೋಬಳಿ ವತಿಯಿಂದ 7ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಪೊರ್ಲು ಆಟಿಡೊಂಜಿ
ಜಲಲ... ಜಲಧಾರೆ... ‘ಇರ್ಪು’ ವೈಭವದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಂಗಲ ಸನಿಹದ ಧಾರ್ಮಿಕ ಕ್ಷೇತ್ರ ಶ್ರೀ ಇರ್ಪು ರಾಮೇಶ್ವರ ದೇವಾಲಯದ ಬಳಿಯಿರುವ ಇರ್ಪು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.
ಹಿರಿಯರ ನೆನಪಿನಲ್ಲಿ...‘ಶಕ್ತಿ’ಯ ಸ್ಥಾಪಕ ಸಂಪಾದಕ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪತ್ನಿ ಈಗಿನ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರ ಮಾತೋಶ್ರೀ ಕಮಲಾವತಿ ಅವರು ಇದೀಗ ಕಣ್ಮರೆಯಾಗಿದ್ದಾರೆ. ಈ
ನಿಧನಅಯ್ಯಂಗೇರಿ ಗ್ರಾಮ ನಿವಾಸಿ, ಮಾಜಿ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಆಚಿರ ನಾಣಯ್ಯ (59) ಅವರು ತಾ. 4 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ತಾ. 5 ರಂದು
ಕುಶಾಲನಗರದಲ್ಲಿ ಶಾಂತಿ ಸಭೆಕುಶಾಲನಗರ, ಆ. 4: ಕುಶಾಲನಗರದ ಪೊಲೀಸ್ ಇಲಾಖೆ ಆಶ್ರಯದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು. ಬಕ್ರೀದ್ ಹಾಗೂ ಅಖಂಡ ಭಾರತ ಸಂಕಲ್ಪದ ಪಂಜಿನ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿರುವ ಹಿನ್ನಲೆಯಲ್ಲಿ ಡಿವೈಎಸ್ಪಿ