ಮಳೆ ಬಿರುಸು... ಜಲಮೂಲಗಳ ಮಟ್ಟ ಏರಿಕೆ: ಆತಂಕ ಸೃಷ್ಟಿಸಿದ ಆಶ್ಲೇಷಾಮಡಿಕೇರಿ, ಆ. 6: ಕೊಡಗು ಜಿಲ್ಲೆಯಾದ್ಯಂತ ಕಳೆದೆರಡು ದಿವಸಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ-ತೊರೆ-ತೋಡು ಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈ ತನಕ ಕ್ಷೀಣಗೊಂಡಂತಿದ್ದ ಚೇರಂಬಾಣೆಯಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆಮಡಿಕೇರಿ, ಆ. 6: ಕೊಡಗಿನ ಪವಿತ್ರ ಮಣ್ಣಿನಲ್ಲಿ ಸಮೃದ್ಧ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದು, ಮಹಿಳೆಯರಿಗೆ ಸಾಹಿತ್ಯ ರಂಗದಲ್ಲಿ ಆಸಕ್ತಿ ಹೆಚ್ಚಿರುವದು ಗಮನಾರ್ಹವಾಗಿದೆ. ಸಾಹಿತ್ಯ, ಸಾಂಸ್ಕøತಿಕ ಗುಡ್ಡೆಹೊಸೂರಿನಲ್ಲಿ ಕಾರ್ಯಾಗಾರಗುಡ್ಡೆಹೊಸೂರು, ಆ. 6: ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಕೀಟನಾಶಕ ಬಳಕೆ ಮತ್ತು ಅಣಬೆ ಬೇಸಾಯದ ಬಗ್ಗೆ ತರಬೇತಿ ನೀಡಲಾಯಿತು. ಕೃಷಿ ಸಂಸ್ಮರಣಾ ಕಾರ್ಯಕ್ರಮಸುಂಟಿಕೊಪ್ಪ, ಆ. 6: ಸೈಯದ್ ಮಹಮ್ಮದಾಲಿ ಶಿಹಾಬ್ ತಂಙಳ್ ಅವರ 10ನೇ ಸ್ಮರಣಾರ್ಥ ಸಭೆ ಮಹಮ್ಮದಾಲಿ ಶಿಹಬ್ ತಂಙಳ್ ಜೂನಿಯರ್ ಶೆರೀಯತ್ ಕಾಲೇಜಿನಲ್ಲಿ ನಡೆಸಲಾಯಿತು. ಕಾಲೇಜಿನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಮಿಂದೆದ್ದ ಚಿಣ್ಣರುವೀರಾಜಪೇಟೆ, ಆ. 6: ಮಾರ್ಡನ್ ಜನರೇಶನ್ ಪ್ಯಾಕೇಟ್ ಫುಡ್‍ನ ಮೊರೆ ಹೋಗಿದೆ. ನ್ಯೂ ಜನರೇಶನ್ ನಾವು ತಿನ್ನುವ ಆಹಾರ ಗಿಡದಲ್ಲಿ ಬೆಳೆಯುತ್ತೋ ಅಥವಾ ಪ್ಯಾಕ್ಟರಿಯಲ್ಲಿ ತಯಾರಾಗುತ್ತೋ ಅನ್ನೋದು
ಮಳೆ ಬಿರುಸು... ಜಲಮೂಲಗಳ ಮಟ್ಟ ಏರಿಕೆ: ಆತಂಕ ಸೃಷ್ಟಿಸಿದ ಆಶ್ಲೇಷಾಮಡಿಕೇರಿ, ಆ. 6: ಕೊಡಗು ಜಿಲ್ಲೆಯಾದ್ಯಂತ ಕಳೆದೆರಡು ದಿವಸಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ-ತೊರೆ-ತೋಡು ಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈ ತನಕ ಕ್ಷೀಣಗೊಂಡಂತಿದ್ದ
ಚೇರಂಬಾಣೆಯಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆಮಡಿಕೇರಿ, ಆ. 6: ಕೊಡಗಿನ ಪವಿತ್ರ ಮಣ್ಣಿನಲ್ಲಿ ಸಮೃದ್ಧ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದು, ಮಹಿಳೆಯರಿಗೆ ಸಾಹಿತ್ಯ ರಂಗದಲ್ಲಿ ಆಸಕ್ತಿ ಹೆಚ್ಚಿರುವದು ಗಮನಾರ್ಹವಾಗಿದೆ. ಸಾಹಿತ್ಯ, ಸಾಂಸ್ಕøತಿಕ
ಗುಡ್ಡೆಹೊಸೂರಿನಲ್ಲಿ ಕಾರ್ಯಾಗಾರಗುಡ್ಡೆಹೊಸೂರು, ಆ. 6: ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಕೀಟನಾಶಕ ಬಳಕೆ ಮತ್ತು ಅಣಬೆ ಬೇಸಾಯದ ಬಗ್ಗೆ ತರಬೇತಿ ನೀಡಲಾಯಿತು. ಕೃಷಿ
ಸಂಸ್ಮರಣಾ ಕಾರ್ಯಕ್ರಮಸುಂಟಿಕೊಪ್ಪ, ಆ. 6: ಸೈಯದ್ ಮಹಮ್ಮದಾಲಿ ಶಿಹಾಬ್ ತಂಙಳ್ ಅವರ 10ನೇ ಸ್ಮರಣಾರ್ಥ ಸಭೆ ಮಹಮ್ಮದಾಲಿ ಶಿಹಬ್ ತಂಙಳ್ ಜೂನಿಯರ್ ಶೆರೀಯತ್ ಕಾಲೇಜಿನಲ್ಲಿ ನಡೆಸಲಾಯಿತು. ಕಾಲೇಜಿನಲ್ಲಿ ನಡೆದ
ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಮಿಂದೆದ್ದ ಚಿಣ್ಣರುವೀರಾಜಪೇಟೆ, ಆ. 6: ಮಾರ್ಡನ್ ಜನರೇಶನ್ ಪ್ಯಾಕೇಟ್ ಫುಡ್‍ನ ಮೊರೆ ಹೋಗಿದೆ. ನ್ಯೂ ಜನರೇಶನ್ ನಾವು ತಿನ್ನುವ ಆಹಾರ ಗಿಡದಲ್ಲಿ ಬೆಳೆಯುತ್ತೋ ಅಥವಾ ಪ್ಯಾಕ್ಟರಿಯಲ್ಲಿ ತಯಾರಾಗುತ್ತೋ ಅನ್ನೋದು