ದಕ್ಷಿಣ ಕೊಡಗಿನ ಅಲ್ಲಲ್ಲಿ ಸಂಪರ್ಕ ಕಡಿತಶ್ರೀಮಂಗಲ, ಆ. 7: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿತವಾಗಿದೆ. ಶ್ರೀಮಂಗಲ - ನಾಲ್ಕೇರಿ, ಟಿ. ಶೆಟ್ಟಿಗೇರಿ - ಬಲ್ಯಮಂಡೂರು, ಹೈಸೊಡ್ಲೂರು ಪ್ರತಿಭಟನೆ ಮುಂದೂಡಿಕೆವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಾಗರಿಕ ಸಮಿತಿಯು ತಾ. 8ರಂದು (ಇಂದು) ಕೈಗೊಂಡಿದ್ದ 12ರಿಂದ 2 ಗಂಟೆಯವರೆಗೆ ಬಂದ್ ಹಾಗೂ ಪೊನ್ನಂಪೇಟೆಯಲ್ಲಿ ಜಲಾವೃತಗೊಂಡ ಕೃಷಿ ಭೂಮಿಪೊನ್ನಂಪೇಟೆ : ದಿನವಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು. ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿಕರು ಕಂಗಲಾಗಿದ್ದಾರೆ. ಪೊನ್ನಂಪೇಟೆಯಿಂದ ಕುಂದಕ್ಕೆ ತೆರಳುವ ನಿನಾದ ಶಾಲೆ ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಆ. 7: ಭಾರೀ ಮಳೆಯ ಕಾರಣ, ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುತ್ತಿದ್ದ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಮೂಲ ಸ್ಥಾವರ ನೀರಿನಿಂದ ಮುಳುಗಿದ್ದು, ಮೇಘತ್ತಾಳು ಮುಕ್ಕೋಡ್ಲು ಜಲಾವೃತಮಡಿಕೇರಿ, ಆ. 7: ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಜಲಪ್ರಳಯ ಜನಮಾನಸದಲ್ಲಿ ಮರೆಯಲಾಗದಂತಹ ಘಟನೆ. ಇದೀಗ ಈ ಬಾರಿ ಕೂಡ ವರುಣ ಅದೇ ಹಾದಿಯಲ್ಲಿ
ದಕ್ಷಿಣ ಕೊಡಗಿನ ಅಲ್ಲಲ್ಲಿ ಸಂಪರ್ಕ ಕಡಿತಶ್ರೀಮಂಗಲ, ಆ. 7: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿತವಾಗಿದೆ. ಶ್ರೀಮಂಗಲ - ನಾಲ್ಕೇರಿ, ಟಿ. ಶೆಟ್ಟಿಗೇರಿ - ಬಲ್ಯಮಂಡೂರು, ಹೈಸೊಡ್ಲೂರು
ಪ್ರತಿಭಟನೆ ಮುಂದೂಡಿಕೆವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಾಗರಿಕ ಸಮಿತಿಯು ತಾ. 8ರಂದು (ಇಂದು) ಕೈಗೊಂಡಿದ್ದ 12ರಿಂದ 2 ಗಂಟೆಯವರೆಗೆ ಬಂದ್ ಹಾಗೂ
ಪೊನ್ನಂಪೇಟೆಯಲ್ಲಿ ಜಲಾವೃತಗೊಂಡ ಕೃಷಿ ಭೂಮಿಪೊನ್ನಂಪೇಟೆ : ದಿನವಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು. ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿಕರು ಕಂಗಲಾಗಿದ್ದಾರೆ. ಪೊನ್ನಂಪೇಟೆಯಿಂದ ಕುಂದಕ್ಕೆ ತೆರಳುವ ನಿನಾದ ಶಾಲೆ
ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಆ. 7: ಭಾರೀ ಮಳೆಯ ಕಾರಣ, ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುತ್ತಿದ್ದ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಮೂಲ ಸ್ಥಾವರ ನೀರಿನಿಂದ ಮುಳುಗಿದ್ದು,
ಮೇಘತ್ತಾಳು ಮುಕ್ಕೋಡ್ಲು ಜಲಾವೃತಮಡಿಕೇರಿ, ಆ. 7: ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಜಲಪ್ರಳಯ ಜನಮಾನಸದಲ್ಲಿ ಮರೆಯಲಾಗದಂತಹ ಘಟನೆ. ಇದೀಗ ಈ ಬಾರಿ ಕೂಡ ವರುಣ ಅದೇ ಹಾದಿಯಲ್ಲಿ