ಎಸ್ಪಿ ಭೇಟಿ ಪರಿಶೀಲನೆಕೂಡಿಗೆ, ಆ. 7: ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾರಂಗಿ ಹೈಸೊಡ್ಲೂರು ಬಳಿ ಭೂ ಕುಸಿತಶ್ರೀಮಂಗಲ, ಆ. 7: ಬಿರುನಾಣಿ - ಹುದಿಕೇರಿ ನಡುವೆ ಹೈಸೊಡ್ಲೂರು ಬಳಿ ಭೂಕುಸಿತದಿಂದ ಈ ಮಾರ್ಗದ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರ ಕಡಿತವಾಗಿದೆ. ಆದ್ದರಿಂದ ಪರ್ಯಾಯವಾಗಿ ಹಾರಂಗಿ ತುಂಬಲು 15 ಅಡಿ ಬಾಕಿಕೂಡಿಗೆ, ಆ. 7 : ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ನದಿಯಲ್ಲಿ ನೀರಿನ ಹರಿಯುವಿಕೆ ಏರಿಕೆ ಕಂಡಿದೆ. ಹಾರಂಗಿ ಜಿಲ್ಲಾಧಿಕಾರಿಗಳ ಸಹಿ ದುರ್ಬಳಕೆ ಮೂವರ ಬಂಧನಮಡಿಕೇರಿ, ಆ. 7: ಗೋಶಾಲೆ ಸ್ಥಾಪಿಸುವ ಸಂಬಂಧ ಅನುಮತಿಗಾಗಿ ಕೊಡಗು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಬೆಳೆಗಾರ ಡೀಸಲ್ಗಾಗಿ ಡಿಸಿಗೆ ವೀಣಾ ಪತ್ರಮಡಿಕೇರಿ, ಆ. 7: ಮುಕ್ಕೋಡ್ಲು ಗ್ರಾಮದಲ್ಲಿ ವಿದ್ಯುತ್ ಇಲ್ಲದಿರುವಾಗ ಬಿ.ಎಸ್.ಎನ್.ಎಲ್. ಸಂಪರ್ಕ ಕಡಿತಗೊಳ್ಳುತ್ತಿದ್ದು, ಈ ಬಗ್ಗೆ ಮುಕ್ಕೋಡ್ಲುವಿನ ಬಿ.ಎಸ್.ಎನ್.ಎಲ್. ಎಕ್ಸ್‍ಚೇಂಜ್ ಸಿಬ್ಬಂದಿಯನ್ನು ಕೇಳಿದಾಗ ಡಿಸೇಲ್ ಅಭಾವ ಇರುವದಾಗಿ
ಎಸ್ಪಿ ಭೇಟಿ ಪರಿಶೀಲನೆಕೂಡಿಗೆ, ಆ. 7: ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾರಂಗಿ
ಹೈಸೊಡ್ಲೂರು ಬಳಿ ಭೂ ಕುಸಿತಶ್ರೀಮಂಗಲ, ಆ. 7: ಬಿರುನಾಣಿ - ಹುದಿಕೇರಿ ನಡುವೆ ಹೈಸೊಡ್ಲೂರು ಬಳಿ ಭೂಕುಸಿತದಿಂದ ಈ ಮಾರ್ಗದ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರ ಕಡಿತವಾಗಿದೆ. ಆದ್ದರಿಂದ ಪರ್ಯಾಯವಾಗಿ
ಹಾರಂಗಿ ತುಂಬಲು 15 ಅಡಿ ಬಾಕಿಕೂಡಿಗೆ, ಆ. 7 : ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ನದಿಯಲ್ಲಿ ನೀರಿನ ಹರಿಯುವಿಕೆ ಏರಿಕೆ ಕಂಡಿದೆ. ಹಾರಂಗಿ
ಜಿಲ್ಲಾಧಿಕಾರಿಗಳ ಸಹಿ ದುರ್ಬಳಕೆ ಮೂವರ ಬಂಧನಮಡಿಕೇರಿ, ಆ. 7: ಗೋಶಾಲೆ ಸ್ಥಾಪಿಸುವ ಸಂಬಂಧ ಅನುಮತಿಗಾಗಿ ಕೊಡಗು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಬೆಳೆಗಾರ
ಡೀಸಲ್ಗಾಗಿ ಡಿಸಿಗೆ ವೀಣಾ ಪತ್ರಮಡಿಕೇರಿ, ಆ. 7: ಮುಕ್ಕೋಡ್ಲು ಗ್ರಾಮದಲ್ಲಿ ವಿದ್ಯುತ್ ಇಲ್ಲದಿರುವಾಗ ಬಿ.ಎಸ್.ಎನ್.ಎಲ್. ಸಂಪರ್ಕ ಕಡಿತಗೊಳ್ಳುತ್ತಿದ್ದು, ಈ ಬಗ್ಗೆ ಮುಕ್ಕೋಡ್ಲುವಿನ ಬಿ.ಎಸ್.ಎನ್.ಎಲ್. ಎಕ್ಸ್‍ಚೇಂಜ್ ಸಿಬ್ಬಂದಿಯನ್ನು ಕೇಳಿದಾಗ ಡಿಸೇಲ್ ಅಭಾವ ಇರುವದಾಗಿ