ಕಳ್ಳರ ಬಂಧನ ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕಿಗ್ಗಾಲಿ ಕೈಗಾರಿಕಾ ಘಟಕದಿಂದ ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 5.82 ಇಂಚುಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 5.82 ಇಂಚಿನಷ್ಟು ಮಳೆಯಾಗಿರುವದು ಪ್ರಸ್ತುತದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಸರಾಸರಿ 5.82 ಇಂಚಿನಷ್ಟಾಗಿದ್ದರೆ ಮಡಿಕೇರಿ ತಾಲೂಕಿನಲ್ಲಿ 7.53 ಇಂಚು, ದಕ್ಷಿಣ ಕೊಡಗಿನ ಅಲ್ಲಲ್ಲಿ ಸಂಪರ್ಕ ಕಡಿತಶ್ರೀಮಂಗಲ, ಆ. 7: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿತವಾಗಿದೆ. ಶ್ರೀಮಂಗಲ - ನಾಲ್ಕೇರಿ, ಟಿ. ಶೆಟ್ಟಿಗೇರಿ - ಬಲ್ಯಮಂಡೂರು, ಹೈಸೊಡ್ಲೂರು ಪ್ರತಿಭಟನೆ ಮುಂದೂಡಿಕೆವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಾಗರಿಕ ಸಮಿತಿಯು ತಾ. 8ರಂದು (ಇಂದು) ಕೈಗೊಂಡಿದ್ದ 12ರಿಂದ 2 ಗಂಟೆಯವರೆಗೆ ಬಂದ್ ಹಾಗೂ ಪೊನ್ನಂಪೇಟೆಯಲ್ಲಿ ಜಲಾವೃತಗೊಂಡ ಕೃಷಿ ಭೂಮಿಪೊನ್ನಂಪೇಟೆ : ದಿನವಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು. ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿಕರು ಕಂಗಲಾಗಿದ್ದಾರೆ. ಪೊನ್ನಂಪೇಟೆಯಿಂದ ಕುಂದಕ್ಕೆ ತೆರಳುವ ನಿನಾದ ಶಾಲೆ
ಕಳ್ಳರ ಬಂಧನ ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕಿಗ್ಗಾಲಿ ಕೈಗಾರಿಕಾ ಘಟಕದಿಂದ ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ
24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 5.82 ಇಂಚುಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 5.82 ಇಂಚಿನಷ್ಟು ಮಳೆಯಾಗಿರುವದು ಪ್ರಸ್ತುತದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಸರಾಸರಿ 5.82 ಇಂಚಿನಷ್ಟಾಗಿದ್ದರೆ ಮಡಿಕೇರಿ ತಾಲೂಕಿನಲ್ಲಿ 7.53 ಇಂಚು,
ದಕ್ಷಿಣ ಕೊಡಗಿನ ಅಲ್ಲಲ್ಲಿ ಸಂಪರ್ಕ ಕಡಿತಶ್ರೀಮಂಗಲ, ಆ. 7: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿತವಾಗಿದೆ. ಶ್ರೀಮಂಗಲ - ನಾಲ್ಕೇರಿ, ಟಿ. ಶೆಟ್ಟಿಗೇರಿ - ಬಲ್ಯಮಂಡೂರು, ಹೈಸೊಡ್ಲೂರು
ಪ್ರತಿಭಟನೆ ಮುಂದೂಡಿಕೆವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಾಗರಿಕ ಸಮಿತಿಯು ತಾ. 8ರಂದು (ಇಂದು) ಕೈಗೊಂಡಿದ್ದ 12ರಿಂದ 2 ಗಂಟೆಯವರೆಗೆ ಬಂದ್ ಹಾಗೂ
ಪೊನ್ನಂಪೇಟೆಯಲ್ಲಿ ಜಲಾವೃತಗೊಂಡ ಕೃಷಿ ಭೂಮಿಪೊನ್ನಂಪೇಟೆ : ದಿನವಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು. ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿಕರು ಕಂಗಲಾಗಿದ್ದಾರೆ. ಪೊನ್ನಂಪೇಟೆಯಿಂದ ಕುಂದಕ್ಕೆ ತೆರಳುವ ನಿನಾದ ಶಾಲೆ