ಶ್ರದ್ಧಾಭಕ್ತಿಯಿಂದ ಜರುಗಿದ ಚಿನ್ನತಪ್ಪ ಉತ್ಸವಭಾಗಮಂಡಲ, ಫೆ. 17: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಭಾನುವಾರ ಬೆಳಿಗ್ಗೆ ಬೆಳಗಿನ ಹಬ್ಬದೊಂದಿಗೆ ಉತ್ಸವ ಆರಂಭ
ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಜಾನುವಾರುಗಳು ಬಲಿಶ್ರೀಮಂಗಲ, ಫೆ. 17: ದ.ಕೊಡಗಿನಲ್ಲಿ ಹುಲಿಯ ಅಟ್ಟಹಾಸಕ್ಕೆ ದಿನನಿತ್ಯ ಜಾನುವಾರುಗಳು ಬಲಿಯಾಗುತ್ತಿದ್ದು, ಕಳೆದ ಮೂರು ದಿನಗಳಿಂದ 3 ಜಾನುವಾರು ಬಲಿಯಾಗಿದ್ದು, ಒಂದು ಜಾನುವಾರು ಗಂಭೀರ ಗಾಯಗೊಂಡು ಜೀವನ್ಮರಣ
ಸತ್ತವರು ಯಾರು..? ಈ ಮಗುವಿನ ಹೆತ್ತವರು ಯಾರು..?ಶ್ರೀಮಂಗಲ, ಫೆ. 17 : ಪೊನ್ನಂಪೇಟೆ - ಶ್ರೀಮಂಗಲ ಮುಖ್ಯ ಹೆದ್ದಾರಿಯ ಟಿ.ಶೆಟ್ಟಿಗೇರಿಯಲ್ಲಿ ಭಾನುವಾರ ರಾತ್ರಿ ಬೈಕ್ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ತೀವ್ರಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ
ಗಾಂಜಾ ಆಯಿಲ್ ಮಾರಾಟ: ನಾಲ್ವರಿಗೆ ಶಿಕ್ಷೆಮಡಿಕೇರಿ, ಫೆ. 17: ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಆಯಿಲ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದಿನಾಂಕ
ಕೆರೆಯಲ್ಲಿ ಮುಳುಗಿ ಈರ್ವರು ದುರ್ಮರಣಶ್ರೀಮಂಗಲ, ಫೆ. 17: ವೀರಾಜಪೇಟೆ ತಾಲೂಕು ತೆರಾಲು ಗ್ರಾಮದಲ್ಲಿ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಕಾರ್ಮಿಕ ಮುಳುಗುತ್ತಿದ್ದದ್ದನ್ನು ಗಮನಿಸಿ ರಕ್ಷಣೆಗೆ ತೆರಳಿದ ಮತ್ತೊಂದು ಕಾರ್ಮಿಕ ಕೂಡ ಮುಳುಗಿರುವ ಘಟನೆ