ವಿನೂತನ ರೀತಿ ಸೇವಾ ಕಾರ್ಯಕುಶಾಲನಗರ, ಫೆ. 18: ಕುಶಾಲನಗರ ಸಮೀಪದ ಉದ್ಯಮಿಯೊಬ್ಬರು ತನ್ನ ಮಗಳ ಹುಟ್ಟುಹಬ್ಬವನ್ನು ಸಮಾಜ ಸೇವೆ ಮಾಡುವ ಮೂಲಕ ಆಚರಿಸಿದ ಬಗ್ಗೆ ವರದಿಯಾಗಿದೆ. ಬಸವನಹಳ್ಳಿಯ ಧಾತ್ರಿ ಕಂಸ್ಟ್ರಕ್ಷನ್ ಮಾಲೀಕ ಬಾಲಕೃಷ್ಣ
ಶನಿವಾರಸಂತೆಯಲ್ಲಿ ಕಾಂಗ್ರೆಸ್ ಸಭೆಶನಿವಾರಸಂತೆ, ಫೆ. 18: ರಾಜಕೀಯ ನಾಯಕತ್ವ, ಅಧಿಕಾರ ವಹಿಸಿಕೊಂಡವರು ಸಮಚಿತ್ತದಿಂದ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಸಲಹೆ ನೀಡಿದರು.
ಮಹಾಶಿವರಾತ್ರಿ ಜಾತ್ರೋತ್ಸವಸೋಮವಾರಪೇಟೆ, ಫೆ. 18: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ತಾ. 21 ರಿಂದ 22 ರವರೆಗೆ ಮಹಾಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ ಎಂದು
ಸ್ಕೌಟ್ ಗೈಡ್ಸ್ನಲ್ಲಿ ಪಾಲ್ಗೊಳ್ಳಲು ಸಲಹೆಸೋಮವಾರಪೇಟೆ, ಫೆ. 18: ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಸಹಕಾರಿಯಾಗಿದ್ದು, ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಜೀವನದುದ್ದಕ್ಕೂ ಸದೃಢವಾಗಿರಬೇಕೆಂದು ಕೊಡ್ಲಿಪೇಟೆ
ಟೇಬಲ್ ಟೆನ್ನಿಸ್ನಲ್ಲಿ ಬೆಳ್ಳಿ ಪದಕಮಡಿಕೇರಿ, ಫೆ. 18: ಗುಜರಾತ್‍ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಟೇಬಲ್ ಟೆನ್ನಿಸ್ ಡಬಲ್ಸ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಬೆಳ್ಳಿ ಪದಕವನ್ನು ಕರ್ಣಯ್ಯನ ವಿ. ಈಶ್ವರ ಪಡೆದಿದ್ದಾರೆ.