ಪೊಲೀಸ್ ಕೆಡೆಟ್ ಸಮಾರೋಪ ಸನ್ಮಾನಕುಶಾಲನಗರ, ಫೆ. 18: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡದ ಸಮಾರೋಪ ಸಮಾರಂಭ ನಡೆಯಿತು. ಶಾಲೆಯ ಉಪ ಪ್ರಾಂಶುಪಾಲೆ ಬಿ.ಬಿ.
ಶೌಚಾಲಯ ತಡೆಗೋಡೆಗೆ ಆಗ್ರಹನಾಪೆÇೀಕ್ಲು, ಫೆ. 18: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಾಲ್ಕುನಾಡು ಅರಮನೆಗೆ ತೆರಳುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಿದೆ. 5.5 ಮೀಟರ್
‘ಮಹಿಳೆಯರಿಂದ ಕಲೆ ಸಂಸ್ಕøತಿಯ ಉಳಿವು’ಕುಶಾಲನಗರ, ಫೆ. 18: ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ
ಪ್ರೇಯಸಿ ನಿಂದಿಸಿದಳೆಂದು ನೇಣಿಗೆ ಕೊರಳೊಡ್ಡಿದ ಯುವಕಮಡಿಕೇರಿ, ಫೆ. 18: ತಾನು ಪ್ರೀತಿಸುತ್ತಿದ್ದ ಯುವತಿ ಮಾತಿನ ನಡುವೆ ನಿಂದಿಸಿದಳೆನ್ನಲಾದ ಕಾರಣದಿಂದ ನೊಂದ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ವೀರಾಜಪೇಟೆ ತಾಲೂಕಿನ ಹುದಿಕೇರಿ ನಿವಾಸಿಯಾಗಿದ್ದ
ಮೂರ್ನಾಡು ಹೋಬಳಿ ಬಿ.ಜೆ.ಪಿ. ಸಭೆಮೂರ್ನಾಡು, ಫೆ. 18: ಭಾರತೀಯ ಜನತಾ ಪಕ್ಷದ ಸ್ಥಾನೀಯ ಸಮಿತಿ ಮತ್ತು ಬೂತ್ ಕಾರ್ಯಕರ್ತರ ಸಭೆ ತಾ. 14 ರಂದು ಬೆಳಿಗ್ಗೆ 11 ಗಂಟೆಗೆ ಸ್ಥಾನೀಯ ಸಮಿತಿಯ