ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ಅತಂತ್ರೆಯಲ್ಲಿ ಸಿಬ್ಬಂದಿಮಡಿಕೇರಿ, ನ. 19: ಇದು ಕೂಡ ಸರಕಾರದ ಒಂದು ಪ್ರಮುಖ ಇಲಾಖೆ, ಈ ಇಲಾಖೆಗೆ ಸಂಬಂಧಿಸಿದಂತೆ ಹಲವಷ್ಟು ಮಹತ್ವ ಪೂರ್ಣ ಯೋಜನೆಗಳು, ಜವಾಬ್ದಾರಿ ಕೂಡಾ ಇದೆ. ಇಲ್ಲಿ
ಓಂಕಾರೇಶ್ವರದಲ್ಲಿ ಅಷ್ಟಮಂಗಲಮಡಿಕೇರಿ, ನ. 19: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 22 ರಂದು ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ
10 ವರ್ಷದ ನಂತರ ಉದ್ಘಾಟನೆಯತ್ತ ಸಂವಿಧಾನ ಶಿಲ್ಪಿಯ ಭವನಸೋಮವಾರಪೇಟೆ, ನ.19: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಚಾಲನೆ ಕಂಡಿದ್ದ ಭವನವೊಂದು ಇದೀಗ ಪೂರ್ಣಗೊಳ್ಳುತ್ತಿದ್ದು, ಉದ್ಘಾಟನೆಗೆ
ಹಾರಂಗಿ ಉದ್ಯಾನವನ ತೋಟಗಾರಿಕಾ ಇಲಾಖೆಗೆ ವಹಿಸಲು ಚಿಂತನೆ ಕೂಡಿಗೆ, ನ. 19: ಹಾರಂಗಿ ಜಲಾಶಯ ಮುಂಭಾಗದಲ್ಲಿರುವ ಉದ್ಯಾನವನವನ್ನು ತೋಟಗಾರಿಕಾ ಇಲಾಖೆಗೆ ವಹಿಸುವದರ ಮೂಲಕ ಅಭಿವೃದ್ಧಿ ಪಡಿಸಿ; ಪ್ರವಾಸೋಧ್ಯಮ ವನ್ನು ಅಭಿವೃದ್ಧಿಗೊಳಿಸುವ ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ
ಸೀಗೆಹೊಸೂರಿನ ದೇವಪ್ಪನಿಗೆ ಸೈಕಲ್ಲೇ ದೇವರು..?ಕಣಿವೆ, ನ. 19: ಮೂರ್ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೊಂದು ಸೈಕಲ್ ಇದ್ದರೆ ಅದೇ ಆ ಮನೆ ಮಂದಿಗೆ ಐರಾವತ ಆಗಿರುತ್ತಿತ್ತು. ಹಳ್ಳಿ ಗಾಡು ಪ್ರದೇಶಗಳಲ್ಲಿ