ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಸ್ಫೋಟಗೊಂಡ ಅಸಮಾಧಾನದ ಹೊಗೆಮಡಿಕೇರಿ, ಫೆ. 18: ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯೊಂದು ಜರುಗಿದ್ದು; ಈ ಸಭೆಯಲ್ಲಿ ವಿಚಾರವೊಂದಕ್ಕೆ
ಅನಧಿಕೃತ ಹೋಂಸ್ಟೇ : ಮಾ.20 ರೊಳಗೆ ನೋಂದಣಿಗೆ ಸೂಚನೆ ಮಡಿಕೇರಿ, ಫೆ.18: ಜಿಲ್ಲೆಯಲ್ಲಿ ಮೊದಲ ಹಂತದ ಪರಿಶೀಲನಾ ಸಂದರ್ಭದಲ್ಲಿ 350 ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಅನಧಿಕೃತ ಹೋಂ ಸ್ಟೇಗಳ
ಮಡಿಕೇರಿ ಕುಶಾಲನಗರ ರಸ್ತೆ ಡಾಂಬರೀಕರಣಕ್ಕೆ 30.49 ಕೋಟಿಮಡಿಕೇರಿ, ಫೆ.18 : ಮಡಿಕೇರಿ - ಕುಶಾಲನಗರ ರಸ್ತೆ (ರಾಷ್ಟ್ರೀಯ ಹೆದ್ದಾರಿ 275) ಡಾಂಬರೀಕರಣಕ್ಕೆ ಕೇಂದ್ರ ಸರಕಾರ 30.49 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ
ಸಂತ್ರಸ್ತರ ಹೋರಾಟ ಅಂತ್ಯಸಿದ್ದಾಪುರ, ಫೆ. 18: ಸಿದ್ದಾಪುರದಲ್ಲಿ ಸಂತ್ರಸ್ತರು ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಅಂತ್ಯಗೊಂಡಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಯ್ಯ ಗ್ರಾಮದ
ಕಾಡ್ಗಿಚ್ಚು ಕಳ್ಳಬೇಟೆ ತಡೆಯಲು ಕ್ಯಾಮರಾಕರಿಕೆ, ಫೆ.18: ಬೆಂಕಿಯ ಮುಂಜಾಗ್ರತೆ, ಪ್ರಾಣಿಗಳ ಚಲನವಲನ ಮತ್ತು ಕಳ್ಳಬೇಟೆ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗದ ಸಂಪಾಜೆ ವಲಯದಲ್ಲಿ ಮೂವತ್ತು ಕ್ಯಾಮರಾ ಗಳನ್ನು ಅಳವಡಿಸಲಾಗಿದೆ. ಈ