ಕರಿಕೆ ಕಾನನದಲ್ಲಿ ಜಲಕನ್ಯೆಯರುಕರಿಕೆ, ಆ. 8: ಭಾಗಮಂಡಲದಿಂದ ಕರಿಕೆಗೆ ತೆರಳುವ ಮಾರ್ಗದಲ್ಲಿ ದಾರಿಯುದ್ದಕ್ಕೂ ಕಾಡಿನೊಳಗೆ ಜಲಪಾತಗಳು ಕಣ್ಮನ ಸೆಳೆಯುತ್ತಿವೆ. - ಹೊದ್ದೆಟ್ಟಿ ಸುಧೀರ್ ವೀರಾಜಪೇಟೆ ವಿಭಾಗಕ್ಕೆ ಭಾರೀ ಮಳೆ : ಬೇತರಿ ಸೇತುವೆಯ ಮೇಲೆ ನೀರುವೀರಾಜಪೇಟೆ, ಆ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆಯಿಂದಲೇ ಭಾರೀ ಮಳೆ ಚುರುಕುಗೊಂಡಿದ್ದು ಕಳೆದ 24ಗಂಟೆಗಳ ಅವಧಿಯಲ್ಲಿ ಒಟ್ಟು 186.4 ಮಿ.ಮೀ(7.6 ಇಂಚುಗಳಷ್ಟು) ಮಳೆ ಸುರಿದ ಪರಿಣಾಮ ಬೇತರಿ ಅಮ್ಮ ಮಗನ ಪ್ರಾಣ ಉಳಿಸಿದ ಶ್ವಾನ...ಮಡಿಕೇರಿ, ಆ. 8: ಪ್ರವಾಹಕ್ಕೆ ಸಿಲುಕಿದ ಮನೆಯೊಳಗಿನಿಂದ ಹೊರ ಬರಲಾಗದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಅಮ್ಮ-ಮಗನ ಪ್ರಾಣವನ್ನು ನಿಯತ್ತಿಗೆ ಮತ್ತೊಂದು ಹೆಸರಾಗಿರುವ ಶ್ವಾನವೊಂದು ಉಳಿಸಿರುವ ಪ್ರಸಂಗ ನಡೆದಿದೆ. ಜಿಲ್ಲೆಯಾದ್ಯಂತ ಧಾರಾಕಾರ ಜಲ ದಿಗ್ಭಂದನದಲ್ಲಿ ನಾಪೆÇೀಕ್ಲು ಹಾಲು, ದಿನಪತ್ರಿಕೆ ಇಲ್ಲನಾಪೆÇೀಕ್ಲು, ಆ. 8: ಕಳೆದೆರಡು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಯಿಂದ ನಾಪೆÇೀಕ್ಲು ಪಟ್ಟಣ ಎಲ್ಲಾ ಕಡೆಗಳಿಂದ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿದೆ. ಕೊಡಗಿನ ಜೀವನದಿ ಕಾವೇರಿ ಹೆಬ್ಬಾಲೆಯಲ್ಲಿ ಜಲಾವೃತಗೊಂಡ ಮನೆಕೂಡಿಗೆ, ಆ. 8 : ಕಾವೇರಿ-ಹಾರಂಗಿ ನದಿ ನೀರಿನಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಹೆಬ್ಬಾಲೆಯ ಕೊಲ್ಲಿಯು ತುಂಬಿ ಅಕ್ಕ ಪಕ್ಕದ ಜಮೀನುಗಳು, ಸಮೀಪದಲ್ಲಿದ್ದ ಮನೆಯೊಂದು ಜಲಾವೃತವಾಗಿದೆ. ಕಳೆದ ಭಾರಿ ಕೊಲ್ಲಿ
ಕರಿಕೆ ಕಾನನದಲ್ಲಿ ಜಲಕನ್ಯೆಯರುಕರಿಕೆ, ಆ. 8: ಭಾಗಮಂಡಲದಿಂದ ಕರಿಕೆಗೆ ತೆರಳುವ ಮಾರ್ಗದಲ್ಲಿ ದಾರಿಯುದ್ದಕ್ಕೂ ಕಾಡಿನೊಳಗೆ ಜಲಪಾತಗಳು ಕಣ್ಮನ ಸೆಳೆಯುತ್ತಿವೆ. - ಹೊದ್ದೆಟ್ಟಿ ಸುಧೀರ್
ವೀರಾಜಪೇಟೆ ವಿಭಾಗಕ್ಕೆ ಭಾರೀ ಮಳೆ : ಬೇತರಿ ಸೇತುವೆಯ ಮೇಲೆ ನೀರುವೀರಾಜಪೇಟೆ, ಆ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆಯಿಂದಲೇ ಭಾರೀ ಮಳೆ ಚುರುಕುಗೊಂಡಿದ್ದು ಕಳೆದ 24ಗಂಟೆಗಳ ಅವಧಿಯಲ್ಲಿ ಒಟ್ಟು 186.4 ಮಿ.ಮೀ(7.6 ಇಂಚುಗಳಷ್ಟು) ಮಳೆ ಸುರಿದ ಪರಿಣಾಮ ಬೇತರಿ
ಅಮ್ಮ ಮಗನ ಪ್ರಾಣ ಉಳಿಸಿದ ಶ್ವಾನ...ಮಡಿಕೇರಿ, ಆ. 8: ಪ್ರವಾಹಕ್ಕೆ ಸಿಲುಕಿದ ಮನೆಯೊಳಗಿನಿಂದ ಹೊರ ಬರಲಾಗದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಅಮ್ಮ-ಮಗನ ಪ್ರಾಣವನ್ನು ನಿಯತ್ತಿಗೆ ಮತ್ತೊಂದು ಹೆಸರಾಗಿರುವ ಶ್ವಾನವೊಂದು ಉಳಿಸಿರುವ ಪ್ರಸಂಗ ನಡೆದಿದೆ. ಜಿಲ್ಲೆಯಾದ್ಯಂತ ಧಾರಾಕಾರ
ಜಲ ದಿಗ್ಭಂದನದಲ್ಲಿ ನಾಪೆÇೀಕ್ಲು ಹಾಲು, ದಿನಪತ್ರಿಕೆ ಇಲ್ಲನಾಪೆÇೀಕ್ಲು, ಆ. 8: ಕಳೆದೆರಡು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಯಿಂದ ನಾಪೆÇೀಕ್ಲು ಪಟ್ಟಣ ಎಲ್ಲಾ ಕಡೆಗಳಿಂದ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿದೆ. ಕೊಡಗಿನ ಜೀವನದಿ ಕಾವೇರಿ
ಹೆಬ್ಬಾಲೆಯಲ್ಲಿ ಜಲಾವೃತಗೊಂಡ ಮನೆಕೂಡಿಗೆ, ಆ. 8 : ಕಾವೇರಿ-ಹಾರಂಗಿ ನದಿ ನೀರಿನಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಹೆಬ್ಬಾಲೆಯ ಕೊಲ್ಲಿಯು ತುಂಬಿ ಅಕ್ಕ ಪಕ್ಕದ ಜಮೀನುಗಳು, ಸಮೀಪದಲ್ಲಿದ್ದ ಮನೆಯೊಂದು ಜಲಾವೃತವಾಗಿದೆ. ಕಳೆದ ಭಾರಿ ಕೊಲ್ಲಿ