ಕಾನೂರು ಆಸ್ಪತ್ರೆ ಸ್ವಚ್ಛತೆಮಡಿಕೇರಿ, ನ. 15: ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಡುಕಣಿ ಸಂಘಟನೆಯಿಂದ ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಡುವದರೊಂದಿಗೆ ಔಷಧಿ ವನವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಯಿತು. ಈ
ದೇವಸ್ಥಾನಕ್ಕೆ ಧನ ಸಹಾಯಗುಡ್ಡೆಹೊಸೂರು, ನ. 15: ಇಲ್ಲಿಗೆ ಸಮೀಪದ ಮಾದಪಟ್ಟಣ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಸನ್ನಿದಿಯಿಂದ ಒಂದು ಲಕ್ಷ ಹಣವನ್ನು ನೀಡಲಾಯಿತು. ಈ
ಕೃಷಿ ಭೂಮಿ ನಷ್ಟದ ಪರಿಹಾರ ನೀಡಲು ಕಾಂಗ್ರೆಸ್ ಮನವಿಮಡಿಕೇರಿ, ನ. 15: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆÀಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸಬೇಕು ಮತ್ತು ಹಾನಿಗೀಡಾಗಿರುವ ಗದ್ದೆ, ತೋಟಗಳನ್ನು ಸರ್ವೆ ಮಾಡಿ
ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಸೋಮವಾರಪೇಟೆ, ನ. 15: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲ್ಲಿನ ಜ್ಞಾನವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಪ್ರಥಮ ಸ್ಥಾನ ಗಳಿಸುವ ಮೂಲಕ
ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಮಡಿಕೇರಿ, ನ. 15: ನೆಹರು ಯುವ ಕೇಂದ್ರ, ಸಂಪಾಜೆ ಚೆಡಾವು ನೇತಾಜಿ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ತಾ. 24 ರಂದು ಸಂಪಾಜೆ ಸರ್ಕಾರಿ ಹಿರಿಯ