ಕೊಚ್ಚಿ ಹೋಗಿದ್ದ ಕಂದಮ್ಮಗಳನ್ನು ಕಚ್ಚಿತಂದ ಅಮ್ಮಮಡಿಕೇರಿ, ಏ. 2: ಮನೆ ಎದುರಿನ ಚರಂಡಿ ಮೇಲಿನ ಚಪ್ಪಡಿ ಮೇಲೆ ಮಲಗಿರುತ್ತಿದ್ದ ನಾಯಿಗೆ ನಮ್ಮ ನಾಯಿಗಳೆಂದರೆ ಸಿಟ್ಟು! ಯಾವತ್ತು ಬೊಗಳುತ್ತಾ ಹತ್ತಿರ ಬರದಂತೆ ನೋಡಿಕೊಳ್ಳುತ್ತಿತ್ತು. ಕಾರಣ ನಾಳೆ ಗಝಲ್ ಗಾಯನಮಡಿಕೇರಿ, ಏ. 2: ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಮಾಸಿಕ ಕಾರ್ಯಕ್ರಮ ತಾ. 4 ರÀಂದು ಸಂಜೆ 5.30 ರಿಂದ 7ಗಂಟೆಯವರೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಕುಡಿಯುವ ನೀರಿನ ತೆರಿಗೆ ಪಾವತಿಸಲು ಸೂಚನೆಮಡಿಕೇರಿ, ಏ. 2: ನಗರಸಭಾ ವ್ಯಾಪ್ತಿಯ ಮುಖ್ಯ ನೀರು ಸರಬರಾಜು ಮಾಡುವ ಕೂಟುಹೊಳೆ ಜಲಾಶಯದಲ್ಲಿ ಹಾಗೂ ನಗರಸಭಾ ವ್ಯಾಪ್ತಿಯಲ್ಲಿರುವ ರೋಷಾನರ ಕೆರೆ, ಕನ್ನಂಡಬಾಣೆ ಕೆರೆ, ಪಂಪಿನ ಕೆರೆಗೌಡ ಫುಟ್ಬಾಲ್ ಪಂದ್ಯಾವಳಿಗೆ ಮೇ 10ರಂದು ಚಾಲನೆಮಡಿಕೇರಿ, ಏ.1 : ಮರಗೋಡಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿ ಮೇ 10 ರಿಂದ ಮರಗೋಡು ಸರ್ಕಾರಿ ಪ್ರಾಥಮಿಕ ಶಾಲಾಪತ್ರಕರ್ತರ ಸಂಘದ ಪ್ರಶಸ್ತಿ ‘ಶಕ್ತಿ’ಗೆ ಮೂರು ಗರಿಮಡಿಕೇರಿ, ಏ. 1: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಹದಿಮೂರು ಮಂದಿ ಪತ್ರಕರ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ
ಕೊಚ್ಚಿ ಹೋಗಿದ್ದ ಕಂದಮ್ಮಗಳನ್ನು ಕಚ್ಚಿತಂದ ಅಮ್ಮಮಡಿಕೇರಿ, ಏ. 2: ಮನೆ ಎದುರಿನ ಚರಂಡಿ ಮೇಲಿನ ಚಪ್ಪಡಿ ಮೇಲೆ ಮಲಗಿರುತ್ತಿದ್ದ ನಾಯಿಗೆ ನಮ್ಮ ನಾಯಿಗಳೆಂದರೆ ಸಿಟ್ಟು! ಯಾವತ್ತು ಬೊಗಳುತ್ತಾ ಹತ್ತಿರ ಬರದಂತೆ ನೋಡಿಕೊಳ್ಳುತ್ತಿತ್ತು. ಕಾರಣ
ನಾಳೆ ಗಝಲ್ ಗಾಯನಮಡಿಕೇರಿ, ಏ. 2: ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಮಾಸಿಕ ಕಾರ್ಯಕ್ರಮ ತಾ. 4 ರÀಂದು ಸಂಜೆ 5.30 ರಿಂದ 7ಗಂಟೆಯವರೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.
ಕುಡಿಯುವ ನೀರಿನ ತೆರಿಗೆ ಪಾವತಿಸಲು ಸೂಚನೆಮಡಿಕೇರಿ, ಏ. 2: ನಗರಸಭಾ ವ್ಯಾಪ್ತಿಯ ಮುಖ್ಯ ನೀರು ಸರಬರಾಜು ಮಾಡುವ ಕೂಟುಹೊಳೆ ಜಲಾಶಯದಲ್ಲಿ ಹಾಗೂ ನಗರಸಭಾ ವ್ಯಾಪ್ತಿಯಲ್ಲಿರುವ ರೋಷಾನರ ಕೆರೆ, ಕನ್ನಂಡಬಾಣೆ ಕೆರೆ, ಪಂಪಿನ ಕೆರೆ
ಗೌಡ ಫುಟ್ಬಾಲ್ ಪಂದ್ಯಾವಳಿಗೆ ಮೇ 10ರಂದು ಚಾಲನೆಮಡಿಕೇರಿ, ಏ.1 : ಮರಗೋಡಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿ ಮೇ 10 ರಿಂದ ಮರಗೋಡು ಸರ್ಕಾರಿ ಪ್ರಾಥಮಿಕ ಶಾಲಾ
ಪತ್ರಕರ್ತರ ಸಂಘದ ಪ್ರಶಸ್ತಿ ‘ಶಕ್ತಿ’ಗೆ ಮೂರು ಗರಿಮಡಿಕೇರಿ, ಏ. 1: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಹದಿಮೂರು ಮಂದಿ ಪತ್ರಕರ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ