ಭಾಗಮಂಡಲ ತಲಕಾವೇರಿಗೆ ಬಸ್ ಕಲ್ಪಿಸಲು ಆಗ್ರಹಮಡಿಕೇರಿ, ಜ. 21: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ. ತಲಕಾವೇರಿಗೆ ರಾಜ್ಯ
ಇಂದು ಜಾತ್ರಾ ಮಹೋತ್ಸವಶನಿವಾರಸಂತೆ, ಜ. 21: ಹಂಡ್ಲಿ ಗ್ರಾ.ಪಂ. ವತಿಯಿಂದ ಶನಿವಾರಸಂತೆ ಗ್ರಾ.ಪಂ. ಸಹಕಾರದೊಂದಿಗೆ 75ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಉದ್ಘಾಟನಾ ಸಮಾರಂಭವು ತಾ. 22
ಕಾಫಿ ಸಾಲ ಮರುಹೊಂದಾಣಿಕೆ ಮಾಡಲು ಆದೇಶ ಮಡಿಕೇರಿ. ಜ.21 - ಬೆಂಗಳೂರಿನ ಗಾಂಧಿನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್‍ನ ಕೇಂದ್ರ ಕಚೇರಿಯಲ್ಲಿ ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರೊಂದಿಗೆ ರಾಜ್ಯದ ಬೆಳೆಗಾರ ಸಂಘಟನೆಗಳ ಪ್ರಮುಖರ
ಬಾಳುಗೋಡು ಪೈಸಾರಿಯಲ್ಲಿ ಮುಂದುವರಿದ ಮುಷ್ಕರವೀರಾಜಪೇಟೆ, ಜ. 21: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಪೈಸಾರಿಯಲ್ಲಿ ಗುಡಿಸಲು ಕಟ್ಟಿಕೊಂಡು ನಿವೇಶನಕ್ಕಾಗಿ ಧರಣಿ ಮುಷ್ಕರ ನಡೆಸುತ್ತಿರುವ ವಸತಿ ರಹಿತ ಪ್ರತಿಭಟನಾಕಾರರು ಇಂದು ಕೂಡ ಮುಷ್ಕರವನ್ನು ಮುಂದುವರೆಸಿದ್ದು
ರಾಜ್ಯಮಟ್ಟದ ಮುಕ್ತಕ ವಿಚಾರಗೋಷ್ಠಿಮಡಿಕೇರಿ, ಜ. 21: ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಕೊಡಗು ಜಿಲ್ಲಾ ಸಾಹಿತ್ಯ ಸಂಘಟನೆ ಮತ್ತು ರಾಜ್ಯ ಮುಕ್ತಕ ಕವಿ ಪರಿಷತ್ತು ವತಿಯಿಂದ ಮಡಿಕೇರಿ ನಗರದ ಹೊಸ