ನಾಳೆ ಅಂಬೇಡ್ಕರ್ ಜನ್ಮದಿನಾಚರಣೆಸೋಮವಾರಪೇಟೆ, ಏ.12: ತಾಲೂಕು ಆಡಳಿತದ ವತಿಯಿಂದ ತಾ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಅಂದು ಪೂರ್ವಾಹ್ನ 10.30ಕ್ಕೆ ಬಾಣಾವರಮಾವನ ಕೊಲೆ ಅಳಿಯ ಸೆರೆಭಾಗಮಂಡಲ, ಏ. 11: ಮಾವ ಹಾಗೂ ಅಳಿಯನ ನಡುವಿನ ದ್ವೇಷ ಸಾಧನೆಯೊಂದಿಗೆ ಕುಡಿತದ ಅಮಲಿನಲ್ಲಿ; ದೊಣ್ಣೆಯಿಂದ ಹೊಡೆದು ಮಾವನನ್ನು ಸಾಯಿಸಿರುವ ಕೃತ್ಯ ತಾ. 9ರಂದು ರಾತ್ರಿ ಸಂಭವಿಸಿದೆ.ಮಳೆಯ ನಡುವೆ ಮನೆಗಳಿಗೆ ಆತಂಕ ಮಡಿಕೇರಿ, ಏ. 11: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರುವಿನಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆಯ ಹೊಡೆತದಿಂದ ತತ್ತರಿಸಿಹೋಗಿದ್ದ ಜನತೆ; ಮತ್ತೊಮ್ಮೆ ಎದುರುಗೊಳ್ಳಲಿರುವ ಮಳೆಗಾಲದ ಚಿಂತೆಗೊಳಗಾಗಿದ್ದಾರೆ. ಸೂರುಹೊರಗುತ್ತಿಗೆ ಸಿಬ್ಬಂದಿಗಳ ವಜಾ : ನೌಕರರ ಪ್ರತಿಭಟನೆಸೋಮವಾರಪೇಟೆ, ಏ. 11: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಹಲವಷ್ಟು ಸಿಬ್ಬಂದಿಗಳನ್ನು ದಿಡೀರ್ ಕೆಲಸದಿಂದ ತೆಗೆದಿರುವ ಕ್ರಮವನ್ನು ಖಂಡಿಸಿ, ನೌಕರರು ಇಂದು ಆಸ್ಪತ್ರೆಯತಲಕಾವೇರಿಯಲ್ಲಿ ಸಂಪನ್ನಗೊಂಡ ಪುನರ್ಪ್ರತಿಷ್ಠಾಪನೆಮಡಿಕೇರಿ, ಏ. 11: ತಲಕಾವೇರಿ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಇಂದು ರುದ್ರಹೋಮದಿಂದ ಸಂಪನ್ನಗೊಂಡಿತು. ಇಂದು ಬೆಳಿಗ್ಗೆ 7 ಗಂಟೆಯಿಂದ ರುದ್ರಪಾರಾಯಣ, 10 ಗಂಟೆಯಿಂದ
ನಾಳೆ ಅಂಬೇಡ್ಕರ್ ಜನ್ಮದಿನಾಚರಣೆಸೋಮವಾರಪೇಟೆ, ಏ.12: ತಾಲೂಕು ಆಡಳಿತದ ವತಿಯಿಂದ ತಾ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಅಂದು ಪೂರ್ವಾಹ್ನ 10.30ಕ್ಕೆ ಬಾಣಾವರ
ಮಾವನ ಕೊಲೆ ಅಳಿಯ ಸೆರೆಭಾಗಮಂಡಲ, ಏ. 11: ಮಾವ ಹಾಗೂ ಅಳಿಯನ ನಡುವಿನ ದ್ವೇಷ ಸಾಧನೆಯೊಂದಿಗೆ ಕುಡಿತದ ಅಮಲಿನಲ್ಲಿ; ದೊಣ್ಣೆಯಿಂದ ಹೊಡೆದು ಮಾವನನ್ನು ಸಾಯಿಸಿರುವ ಕೃತ್ಯ ತಾ. 9ರಂದು ರಾತ್ರಿ ಸಂಭವಿಸಿದೆ.
ಮಳೆಯ ನಡುವೆ ಮನೆಗಳಿಗೆ ಆತಂಕ ಮಡಿಕೇರಿ, ಏ. 11: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರುವಿನಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆಯ ಹೊಡೆತದಿಂದ ತತ್ತರಿಸಿಹೋಗಿದ್ದ ಜನತೆ; ಮತ್ತೊಮ್ಮೆ ಎದುರುಗೊಳ್ಳಲಿರುವ ಮಳೆಗಾಲದ ಚಿಂತೆಗೊಳಗಾಗಿದ್ದಾರೆ. ಸೂರು
ಹೊರಗುತ್ತಿಗೆ ಸಿಬ್ಬಂದಿಗಳ ವಜಾ : ನೌಕರರ ಪ್ರತಿಭಟನೆಸೋಮವಾರಪೇಟೆ, ಏ. 11: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಹಲವಷ್ಟು ಸಿಬ್ಬಂದಿಗಳನ್ನು ದಿಡೀರ್ ಕೆಲಸದಿಂದ ತೆಗೆದಿರುವ ಕ್ರಮವನ್ನು ಖಂಡಿಸಿ, ನೌಕರರು ಇಂದು ಆಸ್ಪತ್ರೆಯ
ತಲಕಾವೇರಿಯಲ್ಲಿ ಸಂಪನ್ನಗೊಂಡ ಪುನರ್ಪ್ರತಿಷ್ಠಾಪನೆಮಡಿಕೇರಿ, ಏ. 11: ತಲಕಾವೇರಿ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಇಂದು ರುದ್ರಹೋಮದಿಂದ ಸಂಪನ್ನಗೊಂಡಿತು. ಇಂದು ಬೆಳಿಗ್ಗೆ 7 ಗಂಟೆಯಿಂದ ರುದ್ರಪಾರಾಯಣ, 10 ಗಂಟೆಯಿಂದ