ಸೂರ್ಲಬ್ಬಿಯಲ್ಲಿ ಮಂಜಿನ ನಡುವೆ ರಂಜಿಸಿದ ಮಕ್ಕಳ ಕ್ರೀಡಾಕೂಟಸೂರ್ಲಬ್ಬಿ, ಸೆ. 13: ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ನಾಡಿನ ಗ್ರಾಮಸ್ಥರ ಸಹಕಾರದೊಂದಿಗೆ
ಸಾಯರಿ ಅಯ್ಯಪ್ಪಗೆ ಸನ್ಮಾನಮಡಿಕೇರಿ, ಸೆ. 13: ಬೆಂಗಳೂರು ಕೊಡವ ಸಮಾಜದಿಂದ ಜರುಗಿದ ‘ಕೈಲ್‍ಪೊಳ್ದ್’ ಸಂತೋಷಕೂಟದಲ್ಲಿ ಇಂಜಿನಿಯರಿಂಗ್‍ನಲ್ಲಿ ಶೇ. 98.2 ಅಂಕಗಳಿಸಿ ಸಾಧನೆ ತೋರಿರುವ ಮೂಲತಃ ಅರೆಕಾಡುವಿನವರಾದ ಮೈಸೂರು ಜಯಚಾಮರಾಜೇಂದ್ರ ಇಂಜಿನಿಯರಿಂಗ್
ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮಿಸಲು ಕರೆಮಡಿಕೇರಿ, ಸೆ. 13: ಇಂದು ರಾಷ್ಟ್ರಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮಾರ್ಗದರ್ಶನದಲ್ಲಿ ಸಮರ್ಥವಾಗಿ ಪಕ್ಷ
ತಾ. 14ರಿಂದ ಜಿಲ್ಲಾಮಟ್ಟದ ಕ್ರೀಡಾಕೂಟವೀರಾಜಪೇಟೆ, ಸೆ. 13: ಕೊಡಗು ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ತಾ. 16 ರಿಂದ 20ರವರೆಗೆ
ಬಿದ್ದ ಕರುವನ್ನು ರಕ್ಷಿಸಿದರು... ಮಡಿಕೇರಿ, ಸೆ. 13: ಮಡಿಕೇರಿ ನಗರದಲ್ಲಿ ಮನುಷ್ಯರಿಗಿಂತ ಬೀದಿ ನಾಯಿಗಳದೇ ಓಡಾಟ ಜೋರು. ಕಾನ್ವೆಂಟ್ ಜಂಕ್ಷನ್‍ನಲ್ಲಿ 20ಕ್ಕೂ ಅಧಿಕ ನಾಯಿಗಳು ಗ್ಯಾಂಗ್ ಕಟ್ಟಿಕೊಂಡು ಆ ವಿಭಾಗವನ್ನು ವಶಪಡಿಸಿ