ಎಲ್ಲರನ್ನು ಪ್ರೀತಿಸುವ ದೇಶದೊಳಗೆ ದ್ವೇಷ ಸಲ್ಲದುಮಡಿಕೇರಿ, ಫೆ. 29: ವಿಶ್ವವನ್ನೇ ಒಂದು ಸುಂದರ ದೇವಾಲಯವೆಂದು ಅರಿತು ಸರ್ವರನ್ನೂ ಪ್ರೀತಿಸುವ ಭಾರತ ದೇಶದೊಳಗೆ; ವಿಭಿನ್ನ ವಿಚಾರಗಳಿಗಾಗಿ ಪರಸ್ಪರ ದ್ವೇಷಿಸುವ ಮಾನಸಿಕತೆ ಸಲ್ಲದು ಎಂದು ‘ಶಕ್ತಿ’
ಗ್ರಾಮಮಟ್ಟದಲ್ಲಿನ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಸಹಕಾರಿ: ಸಂಸದ ಪ್ರತಾಪ್ಸಿಂಹಪೆರಾಜೆ, ಫೆ. 29: ಗ್ರಾಮ ಮಟ್ಟದಲ್ಲಿನ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಸತತ ಗೆಲುವಿಗೆ ಕಾರಣವಾಗಿದೆ. ಇಂತಹ ಗೆಲುವು ಸಮರ್ಥ ಕಾರ್ಯಕರ್ತರ ಪಡೆ ಇದ್ದರೆ ಮಾತ್ರ ಸಾಧ್ಯ ಎಂದು
ಮೊಬೈಲ್ ಆ್ಯಪ್ ಮೂಲಕ ಕೋಟ್ಯಂತರ ರೂ. ವಂಚನೆಕುಶಾಲನಗರ, ಫೆ. 29: ಕುಶಾಲನಗರದಲ್ಲಿ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ
ಸೀತಾ ಲಕ್ಷ್ಮಣ ಸಹಿತನಾಗಿ ಶ್ರೀರಾಮನಿಂದ ಅಗಸ್ತ್ಯಾಶ್ರಮಕ್ಕೆ ಪಯಣತ್ರೇತಾಯುಗದಲ್ಲಿ ಶ್ರೀರಾಮನು ತನ್ನ ತಂದೆಯ ವಾಕ್ಯ ಪರಿಪಾಲನೆ ಗಾಗಿ ತನ್ನ ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಡನೆ ವನವಾಸಕ್ಕೆ ತೆರಳಿ ಹತ್ತು ವರ್ಷಗಳು ಕಳೆದಿತ್ತು. ಅನೇಕ ಋಷಿಗಳ ಆಶ್ರಮಗಳಲ್ಲಿ
ಸಮಸ್ಯೆಗಳಿಂದಲೇ ಕೂಡಿರುವ ಸುಂಟಿಕೊಪ್ಪ ಆರೋಗ್ಯ ಕೇಂದ್ರಸುಂಟಿಕೊಪ್ಪ, ಫೆ. 29: ಜನರ ಉಪಯೋಗಕ್ಕೆ ಅಗತ್ಯವಾಗಿ ಬೇಕಾದ ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು, ಶುಶ್ರೂಷಕಿ, ‘ಡಿ’ಗ್ರೂಪ್ ನೌಕರರ ಕೊರತೆ ಜೌಷಧಿ, ಮಾತ್ರೆ ಚುಚ್ಚುಮದ್ದು