ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆವೀರಾಜಪೇಟೆ, ಮಾ.1 : ಕೆದಮುಳ್ಳೂರು ಗಾ.ಪಂ. ವ್ಯಾಪ್ತಿಯ ಬಾರಿಕಾಡು ಪೈಸಾರಿಯ ಏಳು ಎಕರೆ ಜಾಗದಲ್ಲಿ 129ಮಂದಿ ನಿರಾಶ್ರಿತ ಫಲಾನುಭವಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮನೆಗಳನ್ನು ನಿಗದಿತ
ಶಿಕ್ಷಣ ಜಾಗೃತಿ ಕಾರ್ಯಕ್ರಮಮಡಿಕೇರಿ, ಮಾ.1: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ದೇಶಪ್ರೇಮಿ ಯುವಕ ಸಂಘ ಕಡಗದಾಳು ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ
ನಿಧನವೀರಾಜಪೇಟೆ ವಿದ್ಯಾನಗರದ ನಿವಾಸಿ ನಗರದಲ್ಲಿ ಹಳೆಯ ಬಟ್ಟೆ ವ್ಯಾಪಾರಿ ಮುಹಮ್ಮದ್ ರಫೀಕ್(58) ತಾ.1 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕೋಳಿಗೆ ಕಲ್ಲೆಸೆದಿದ್ದÀಕ್ಕೆ ಯುವಕನಿಗೆ ಕತ್ತಿಯೇಟುಸುಂಟಿಕೊಪ್ಪ, ಮಾ. 1: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿ ಕತ್ತಿಯಿಂದ ಕಡಿದ ಪರಿಣಾಮ ಯುವಕನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ
ಪರೀಕ್ಷಾ ಭಯವನ್ನು ಮನಸ್ಸಿನಿಂದ ಕಿತ್ತೊಗೆಯಿರಿ ಸಚಿವ ಸುರೇಶ್ ಕುಮಾರ್ ಸಲಹೆನಾಪೆÇೀಕ್ಲು, ಫೆ. 29: ವಿದ್ಯಾರ್ಥಿ ಗಳು ತಮ್ಮ ಮನಸ್ಸಿನಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಕಿತ್ತೊಗೆಯಬೇಕು ಆಗ ಮಾತ್ರ ನೆಮ್ಮದಿಯಿಂದ ಪರೀಕ್ಷೆ ಬರೆದು ನಿರೀಕ್ಷಿತ ಅಂಕದೊಂದಿಗೆ ಉತ್ತೀರ್ಣರಾಗಲು ಸಾಧ್ಯ