ಲ್ಯಾಪ್ಟಾಪ್ ವಿತರಣೆನಾಪೆÉÇೀಕ್ಲು, ಮಾ. 20: ನಾಪೆÇೀಕ್ಲು ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಥಮ ವರ್ಷದ 40 ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಆದೇಶ ದಂತೆ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಇದನ್ನು ಕಾಲೇಜು
ಆಕಸ್ಮಿಕ ಬೆಂಕಿ : ನಷ್ಟಭಾಗಮಂಡಲ, ಮಾ. 20: ಬೆಟ್ಟಗೇರಿಯಲ್ಲಿ ಎರಡು ಅಂಗಡಿ ಸೇರಿದಂತೆ ಒಂದು ಗೋದಾಮಿಗೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.ಬೆಟ್ಟಗೇರಿಯ ಅಬ್ದುಲ್ ಖಾದರ್ ಅವರ
ಶ್ರೀಗಂಧ ಜಿಂಕೆ ಕೊಂಬು ವಶ: ಆರೋಪಿ ಪರಾರಿಸೋಮವಾರಪೇಟೆ,ಮಾ.20: ಅಕ್ರಮವಾಗಿ ಶ್ರೀಗಂಧ ಮರ ಹಾಗೂ ಜಿಂಕೆ ಕೊಂಬುಗಳನ್ನು ಮಾರಾಟಕ್ಕೆಂದು ಶೇಖರಿಸಿಟ್ಟಿದ್ದ ಪ್ರಕರಣವನ್ನು ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಕಾರ್ಯಾಚರಣೆ ಸಂದರ್ಭ ಆರೋಪಿ ಸ್ಥಳದಿಂದ
ಗುತ್ತಿಗೆದಾರನ ನಿರ್ಲಕ್ಷ್ಯದಿಂದ ರಸ್ತೆಗೆ ಹಾನಿ ಆರೋಪಗೋಣಿಕೊಪ್ಪಲು, ಮಾ. 20: ಗೋಣಿಕೊಪ್ಪಲುವಿನಲ್ಲಿ ಗುತ್ತಿಗೆದಾರ ನೋರ್ವನ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಗೆ ಸಂಚಕಾರ ಬಂದೊದಗಿದೆ. ಕಾಂಕ್ರಿಟ್ ರಸ್ತೆಯ ಒಂದು ಭಾಗದ ಬದಿಯಲ್ಲಿ
ಕರಿಕೆಯಲ್ಲಿ ಕೊರೊನಾ ಶಂಕಿತರ ಪತ್ತೆ : ಎಚ್ಚೆತುಕೊಳ್ಳದ ಆರೋಗ್ಯ ಇಲಾಖೆ...!ಕರಿಕೆ, ಮಾ. 18: ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಮಾರಕ ಕೊರೊನಾ ವೈರಸ್ ಕೊಡಗಿಗೂ ಕಾಲಿಟ್ಟಿದ್ದು, ಕೇರಳ ಗಡಿಗ್ರಾಮ ಕರಿಕೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ