ವಿಶೇಷಚೇತನರಿಗೆ ವಿವಿಧ ಯೋಜನೆಗಳುಮಡಿಕೇರಿ, ಮಾ. 20: ವಿಶೇಷಚೇತನರು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿತವಾಗಿರುವ ವೈದ್ಯಕೀಯ ಪ್ರಾಧಿಕಾರದಿಂದ ಅರ್ಹ ವಿಶೇಷಚೇತನರಿಗೆ ಗುರುತಿನ ಚೀಟಿಗಳನ್ನು
ಇಂದಿನಿಂದ ಅರಣ್ಯ ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಪ್ರತಿಭಟನೆಮಡಿಕೇರಿ, ಮಾ. 20: ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜು ಸೇರಿದಂತೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಹಾಗೂ ಶಿರಸಿ ಅರಣ್ಯ
ಹಳೇ ಖಾಸಗಿ ಬಸ್ ನಿಲ್ದಾಣ ತಡೆಗೋಡೆ : ಅಪೂರ್ಣ ಕಾಮಗಾರಿಗೆ ಪ್ರಮಾಣ ಪತ್ರ ಮಡಿಕೇರಿ, ಮಾ.20: ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಪೂರ್ಣಗೊಂಡಿದೆ ಎಂದು ‘ಕಾಮಗಾರಿ ನಿರ್ವಹಣಾ ಪ್ರಮಾಣ ಪತ್ರ’ವನ್ನು ನೀಡಲಾಗಿದೆ ಎಂದು
ಪೌರ ಕಾರ್ಮಿಕರ ನಿಗಾವಿಡಲು ಸಲಹೆಗೋಣಿಕೊಪ್ಪ ವರದಿ, ಮಾ. 20: ಪೌರ ಕಾರ್ಮಿಕರಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕಿದೆ. ಪಟ್ಟಣಕ್ಕೆ ನಿತ್ಯ ಬರುವ ಜನರಿಂದ ವೈರಸ್ ಕಾರ್ಮಿಕರಿಗೆ ಬೇಗ ಹರಡುವ
ಗಾಲಿ ಕುರ್ಚಿ ವಿತರಣೆಪೊನ್ನಂಪೇಟೆ, ಮಾ. 20: ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷಚೇತನರಿಗೆ ಗಾಲಿ ಕುರ್ಚಿ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಹಾಗೂ ಸದಸ್ಯರಾದ ಅಮ್ಮತ್ತಿರ ಸುರೇಶ,