ಮಾರ್ಚ್ 31 ರವರೆಗೆ ಮಡಿಕೇರಿ ನ್ಯಾಯಾಲಯಕ್ಕೆ ಕಕ್ಷಿದಾರರು ಬಾರದಿರಿಮಡಿಕೇರಿ, ಮಾ. 20: ಕೊರೊನಾ ವೈರಾಣು ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಮಾರ್ಚ್ 31 ರವರೆಗೆ ಕಕ್ಷಿದಾದರರು ಬಾರದಿರಿ ಎಂದು ಮಡಿಕೇರಿ ವಕೀಲರ ಸಂಘ ಮನವಿ
ಎರಡು ದಿನದಲ್ಲಿ ನಾಲ್ಕು ಒಟಿಪಿ ಪಂಗನಾಮ ಪ್ರಕರಣ : ದೂರುಪಾಲಿಬೆಟ ಮಾ. 20 : ಕೊಡಗಿನ ಹಲವು ವಿಜಯಾ ಬ್ಯಾಂಕ್‍ಗಳಿಂದ ಒಟಿಪಿ ಸಂಖ್ಯೆಯ ಮುಖಾಂತರ ಸುಮಾರು 4,83,900 ರೂಪಾಯಿಗಳನ್ನು ಆನ್‍ಲೈನ್ ಮೂಲಕ ಹಲವರ ಖಾತೆಯಿಂದ ಲಪಟಾಯಿಸಿರುವ ಪ್ರಕರಣ
ಜನತಾ ಕಫ್ರ್ಯೂ ಪಾಲನೆಗೆ ಧರ್ಮಗುರುಗಳ ಪುನರುಚ್ಚಾರಮಡಿಕೇರಿ, ಮಾ. 20: ಭಾರತದೆಲ್ಲೆಡೆ ಭಾನುವಾರ (ತಾ.22) ಸ್ವಯಂ ಘೋಷಿತ ಜನತಾ ಕಫ್ರ್ಯೂವನ್ನು ಎಲ್ಲಾ ವರ್ಗದ ಜನತೆ ಪಾಲಿಸುವ ಮೂಲಕ; ತಮ್ಮ ಸ್ವರಕ್ಷಣೆಗೆ ಸಂಕಲ್ಪ ತೊಡುವ ಮುಖಾಂತರ
ಪೆÇ್ರಟೆಸ್ಟೆಂಟ್ ಚರ್ಚ್ಗಳಲ್ಲಿ ಪ್ರಾರ್ಥನೆ ಸ್ಥಗಿತ ಮಡಿಕೇರಿ, ಮಾ. 20 : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಎಲ್ಲಾ ಪೆÇ್ರಟೆಸ್ಟೆಂಟ್ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಾ. 31ರವರಗೆ ಸ್ಥಗಿತಗೊಳಿಸಲಾಗಿದೆ ಎಂದು ಕೊಡಗು
ಕೊಂಡಂಗೇರಿ ನಿಷೇಧಿತ ವಲಯ...ಸಿದ್ದಾಪುರ, ಮಾ.20: ವೀರಾಜಪೇಟೆ ತಾಲೂಕಿನ ಕೊಂಡಂಗೇರಿಗೆ ವಿದೇಶದಿಂದ ಆಗಮಿಸಿದ 35 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೊಂಡಂಗೇರಿ ಗ್ರಾಮದಲ್ಲಿ ಆತ ವಾಸವಿದ್ದ