ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಮನವಿಸೋಮವಾರಪೇಟೆ, ಮಾ.21: ವಿಶ್ವವನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ ವ್ಯಾಪಿಸದಂತೆ ತಡೆಯಲು ಕ್ರೈಸ್ತ ಭಕ್ತಾದಿಗಳು ತಮ್ಮ ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕೆಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್
ನೆರೆ ರಾಜ್ಯಗಳಿಂದ ಕೊಡಗಿಗೆ ಆಗಮಿಸುವ ಪ್ರವಾಸಿ ವಾಹನ ನಿಷೇಧಮಡಿಕೇರಿ, ಮಾ.20: ಕೊಡಗು ಜಿಲ್ಲೆಯಲ್ಲಿ ತಾ. 19 ರಂದು ಮೊದಲ ಕೊರೊನಾ ಪ್ರಕರಣ ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನೆರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಸಾರ್ವಜನಿಕ ಹಿತಾಸಕ್ತಿಯಿಂದ
ಮಾರ್ಚ್ 31 ರವರೆಗೆ ಮಡಿಕೇರಿ ನ್ಯಾಯಾಲಯಕ್ಕೆ ಕಕ್ಷಿದಾರರು ಬಾರದಿರಿಮಡಿಕೇರಿ, ಮಾ. 20: ಕೊರೊನಾ ವೈರಾಣು ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಮಾರ್ಚ್ 31 ರವರೆಗೆ ಕಕ್ಷಿದಾದರರು ಬಾರದಿರಿ ಎಂದು ಮಡಿಕೇರಿ ವಕೀಲರ ಸಂಘ ಮನವಿ
ಎರಡು ದಿನದಲ್ಲಿ ನಾಲ್ಕು ಒಟಿಪಿ ಪಂಗನಾಮ ಪ್ರಕರಣ : ದೂರುಪಾಲಿಬೆಟ ಮಾ. 20 : ಕೊಡಗಿನ ಹಲವು ವಿಜಯಾ ಬ್ಯಾಂಕ್‍ಗಳಿಂದ ಒಟಿಪಿ ಸಂಖ್ಯೆಯ ಮುಖಾಂತರ ಸುಮಾರು 4,83,900 ರೂಪಾಯಿಗಳನ್ನು ಆನ್‍ಲೈನ್ ಮೂಲಕ ಹಲವರ ಖಾತೆಯಿಂದ ಲಪಟಾಯಿಸಿರುವ ಪ್ರಕರಣ
ಜನತಾ ಕಫ್ರ್ಯೂ ಪಾಲನೆಗೆ ಧರ್ಮಗುರುಗಳ ಪುನರುಚ್ಚಾರಮಡಿಕೇರಿ, ಮಾ. 20: ಭಾರತದೆಲ್ಲೆಡೆ ಭಾನುವಾರ (ತಾ.22) ಸ್ವಯಂ ಘೋಷಿತ ಜನತಾ ಕಫ್ರ್ಯೂವನ್ನು ಎಲ್ಲಾ ವರ್ಗದ ಜನತೆ ಪಾಲಿಸುವ ಮೂಲಕ; ತಮ್ಮ ಸ್ವರಕ್ಷಣೆಗೆ ಸಂಕಲ್ಪ ತೊಡುವ ಮುಖಾಂತರ