ಪೂಜಾ ಕಾರ್ಯ ಸ್ಥಗಿತನಾಪೋಕ್ಲು, ಮಾ. 22: ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸುರಕ್ಷತಾ ದೃಷ್ಟಿಯಿಂದ ಪೂಜಾ ಕಾರ್ಯಗಳನ್ನು ತಾ. 21 ರಿಂದ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಮುಂದಿನ ಆದೇಶ ಬರುವವರೆಗೆ ದೇವಾಲಯಕ್ಕೆ ಪ್ರವೇಶ
ಏ.1ರಿಂದ ಇ.ಸಿ.ಹೆಚ್.ಎಸ್. ಸ್ಥಳಾಂತರಮಡಿಕೇರಿ, ಮಾ. 22: ಮಡಿಕೇರಿಯಲ್ಲಿರುವ ಇ.ಸಿಹೆಚ್.ಎಸ್. ಪಾಲಿಕ್ಲಿನಿಕ್ ಏಪ್ರಿಲ್ 1ರಿಂದ ಹೊಸ ಬಡಾವಣೆಯಲ್ಲಿರುವ ಜನನಿ ಕ್ಲಿನಿಕ್ ಹತ್ತಿರ ಸ್ಥಳಾಂತರಗೊಳ್ಳಲಿದೆ. ಇದರ ಸಲುವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೇಜರ್
ಕೊರೊನಾ ವಿರುದ್ಧ ಸಮಾರೋಪಾದಿ ಹೋರಾಡಲು ಸಚಿವರ ಕರೆಮಡಿಕೇರಿ, ಮಾ. 21 : ಕೊಡಗು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕು ಹರಡುವಿಕೆ ಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಕೊಡಗು ಜಿಲ್ಲಾ ಆಡಳಿತ ದೊಂದಿಗೆ
ಕೊಡಗಿನಲ್ಲಿ ಮೂರು ದಿನ ಬಂದ್ : ಚೇಂಬರ್ ಆಫ್ ಕಾಮರ್ಸ್ ನಿರ್ಧಾರಮಡಿಕೇರಿ, ಮಾ. 21: ಮಾರಕ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿರುವ ‘ಜನತಾಕಫ್ರ್ಯೂ’ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ
ನಿರ್ಬಂಧಿತ ಪ್ರದೇಶದ ನಿವಾಸಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಸಿದ್ದಾಪುರ, ಮಾ. 21: ಕೊಂಡಂಗೇರಿ ವ್ಯಾಪ್ತಿಯ ಕೇತುಮೊಟ್ಟೆ ಎಂಬಲ್ಲಿ ವ್ಯಕ್ತಿಯೋರ್ವರಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಾಮಗ್ರಿಗಳನ್ನು