ಅಗಸ್ತ್ಯರಿಂದ ಶ್ರೀರಾಮನಿಗೆ ಆದಿತ್ಯ ಹೃದಯ ಉಪದೇಶಶ್ರೀ ರಾಮ-ರಾವಣರ ನಡುವೆ ಸಮರ ಪ್ರಾರಂಭವಾಗುತ್ತದೆ. ಮರ್ಯಾದಾ ಪುರುಷೋತ್ತಮನೆನಿಸಿದ ಅವತಾರ ಪುರುಷ ಶ್ರೀರಾಮನಿಗೂ ಲೋಕಕಂಟಕನಾದ ರಾವಣನಿಗೂ ಧರ್ಮಾಧರ್ಮಗಳ ನಡುವಿನ ಘೋರ ಸಂಗ್ರಾಮ ಏರ್ಪಡುತ್ತದೆ. ಘನಘೋರ ಯುದ್ಧದ ನಡುವೆ ವಿಶ್ರಾಂತಿ
ವಿಶೇಷಚೇತನರಿಗೆ ವಿವಿಧ ಯೋಜನೆಗಳುಮಡಿಕೇರಿ, ಮಾ. 21: ವಿಶೇಷಚೇತನರು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿತವಾಗಿರುವ ವೈದ್ಯಕೀಯ ಪ್ರಾಧಿಕಾರದಿಂದ ಅರ್ಹ ವಿಶೇಷಚೇತನರಿಗೆ ಗುರುತಿನ ಚೀಟಿಗಳನ್ನು
ಕೆರೆಗಳ ಒತ್ತುವರಿ ತೆರವಿಗೆ ಕ್ರಮ: ಮಾಧುಸ್ವಾಮಿಮಡಿಕೇರಿ, ಮಾ. 21: ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿದ್ದು, ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಗಡಿ ಗುರುತಿಸಿ ತೆರವುಗೊಳಿಸು ವದರೊಂದಿಗೆ ಅಭಿವೃದ್ಧಿಪಡಿಸಲು ಕ್ರಮ
ಉತ್ತಮ ಭವಿಷ್ಯಕ್ಕೆ ಜೀವಜಲ ಸಂರಕ್ಷಣೆ ಇಂದು (ಮಾರ್ಚ್ 22 ರಂದು) ವಿಶ್ವ ಜಲದಿನ. ಈ ದಿನದಂದು ವಿಶ್ವದಾದ್ಯಂತ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ. ನೀರು ಪ್ರಕೃತಿಯ ಅಮೂಲ್ಯ ಸಂಪತ್ತು. ಪ್ರಕೃತಿ ನೀಡಿರುವ ಅಪರಿಮಿತ
ಕೂಡಿಗೆಯಲ್ಲಿ ರೈತರ ಕಾರ್ಯಾಗಾರಕೂಡಿಗೆ, ಮಾ. 21: ಮೈಸೂರಿನ ಓಡಿಪಿ ಸಂಸ್ಥೆ ವತಿಯಿಂದ ರೈತರ ಅಭಿವೃದ್ಧಿಗೆಂದು ರಚನೆಗೊಂಡ ರೈತ ಉತ್ಪನ್ನ ಕೂಟದ ಪರಿಕಲ್ಪನೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕೂಡಿಗೆಯ