ವಿದೇಶದಿಂದ ಹಿಂತಿರುಗಿದವರ ತಪಾಸಣೆವೀರಾಜಪೇಟೆ, ಮಾ. 21: ಕೊರೊನಾ ವೈರಸ್ ಹರಡುವ ಭೀತಿಯಿಂದ ವಿದೇಶದಿಂದ ಕೊಡಗಿನ ವೀರಾಜಪೇಟೆ ಆಸ್ಪತ್ರೆಗೆ ಬಂದಿರುವ ಸ್ವಯಂ ಘೋಷಿತ ಆರೋಗ್ಯ ಪರೀಕ್ಷಾರ್ಥಿಗಳ ಸಂಖ್ಯೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ
ಕೊರೊನಾ ನಿಯಂತ್ರಣಕ್ಕೆ ಕೊಡಗಿನ ಜನತೆ ಸ್ವಯಂ ಸ್ಪಂದಿಸಲು ಸಲಹೆಮಡಿಕೇರಿ, ಮಾ. 21: ವಿಶ್ವವನ್ನು ಕಾಡುತ್ತಿರುವ ಭಯಾನಕ ಕೊರೊನಾ ಹರಡುವಿಕೆಯನ್ನು ಜಿಲ್ಲೆಯಲ್ಲಿ ನಿಯಂತ್ರಿಸುವ ದಿಸೆಯಲ್ಲಿ; ಕೊಡಗಿನ ಜನತೆ ಸ್ವಯಂ ಜಾಗ್ರತರಾಗಿ ಸ್ಪಂದಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.
ಹೊಟೇಲ್ ರೆಸ್ಟೋರೆಂಟ್ಗಳಲ್ಲಿ ಆಹಾರ ಮದ್ಯ ಸೇವನೆ ನಿಷೇಧಮಡಿಕೇರಿ, ಮಾ. 21: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ರೀತಿಯ ಹೊಟೇಲ್, ರೆಸ್ಟೋರೆಂಟ್, ಕೆಫೆಗಳಲ್ಲಿ ಕುಳಿತು ಆಹಾರ ಸೇವಿಸುವುದನ್ನು, ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ,
ಶ್ರೀಗಂಧದ ಮರಗಳ ಪತ್ತೆಮಡಿಕೇರಿ, ಮಾ. 21: ಜಿಲ್ಲೆಯ ವೀರಾಜಪೇಟೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವೊಂದನ್ನು ಪತ್ತೆಹಚ್ಚಲು
3 ಟನ್ ಜೀವಂತ ಕ್ಯಾಟ್ಫಿಶ್ಗಳ ಪತ್ತೆಮಡಿಕೇರಿ, ಮಾ. 21: ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟಗೊಳಿಸುತ್ತಿದ್ದ ಅಂದಾಜು 3 ಟನ್ ಜೀವಂತ ಕ್ಯಾಟ್‍ಫಿಶ್‍ಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಪತ್ತೆಹಚ್ಚಿ, ಲಾರಿ ಸಹಿತ ಮೀನುಗಳನ್ನು ವಶಕ್ಕೆ