ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ ಅರ್ಪಣೆನಾಪೆÇೀಕ್ಲು, ಮಾ. 22: ‘ಜನಾಂಗೀಯ ತಾರತಮ್ಯದ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನ’ದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಅಯ್ಯಂಗೇರಿ ಸಮೀಪದ ದೇವಾಟ್ ಪರಂಬುವಿನಲ್ಲಿ ಅಗಲಿದ ದಿವ್ಯಾತ್ಮಗಳಿಗೆ ಪುಷ್ಪಾಂಜಲಿ
ತಪಾಸಕರಿಗೆ ಸೂಕ್ತ ಭದ್ರತೆ ಒದಗಿಸಲು ಆಗ್ರಹವೀರಾಜಪೇಟೆ, ಮಾ. 22: ದೇಶದ ಹಲವು ರಾಜ್ಯಗಳಲ್ಲಿ ಪಸರಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಜಿಲ್ಲಾಡಳಿತವು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಗಡಿ ಭಾಗದಲ್ಲಿ ತಪಾಸಕರಿಗೆ ಸೂಕ್ತ
ಕೊಡಗು ಸೌಹಾರ್ದ ಬ್ಯಾಂಕ್: ಅಧ್ಯಕ್ಷರಾಗಿ ಎಂ.ಪಿ. ಮುತ್ತಪ್ಪಮಡಿಕೇರಿ, ಮಾ. 22: ಮಡಿಕೇರಿಯಲ್ಲಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‍ನ ಆಡಳಿತ ಮಂಡಳಿಗೆ 2020-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮಂಡುವಂಡ ಪಿ. ಮುತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ
ಸಾಲ ಮರುಪಾವತಿ ಸಹಾಯಧನ ಯೋಜನೆಗೆ ಅವಧಿ ವಿಸ್ತರಣೆಗೆ ಆಗ್ರಹಮಡಿಕೇರಿ, ಮಾ. 22: ಪ್ರಸ್ತುತ ಇಡೀ ದೇಶ ಕೊರೊನಾ ರೋಗದ ಭೀತಿಯಿಂದಾಗಿ ತಲ್ಲಣ ಗೊಂಡಿದ್ದು, ಬಹುತೇಕ ಎಲ್ಲಾ ವ್ಯವಸ್ಥೆಗಳು ಬುಡಮೇಲಾಗಿವೆ. ಈ ಸನ್ನಿವೇಶದ ನಡುವೆ ಕೃಷಿ ಆಧಾರಿತ
ಮಹಿಳೆಗೆ ವಂಚನೆ: ಇಬ್ಬರ ಬಂಧನ ಮಡಿಕೇರಿ, ಮಾ. 22: ನಗರದ ದೇಚೂರಿನಲ್ಲಿ ನಕಲಿ ಆಯುರ್ವೇದಿಕ್ ಔಷಧಿ ನೀಡಿ, ಹೆಚ್ಚಿನ ಔಷಧಕ್ಕಾಗಿ ರೂ. 8,76,000 ಚೆಕ್ ಪಡೆದು ಮಹಿಳೆಯೊಬ್ಬರನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು