ಕ್ಲಿನಿಕ್ ಮಾಹಿತಿಮಡಿಕೇರಿ, ಮಾ. 23: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್ ತಾ. 27, 28 ಮತ್ತು ತಾ. 30ರಂದು ಸ್ಥಳಾಂತರ ಮಾಡುವ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. 31ರಂದು ಮಾಸಿಕ ಲೆಕ್ಕ
ಕೊರೊನಾ ವಿರುದ್ಧ ಸ್ವಯಂ ಸೇವಕರುಮಡಿಕೇರಿ, ಮಾ.23: ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ವಿಚಾರಗಳ ಬಗ್ಗೆ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಯಂ ಸೇವಕರಿಗೆ ವಿವರಣೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ
ದಕ್ಷಿಣ ಕೊಡಗಿನಲ್ಲಿ ಅಧಿಕಾರಿಗಳ ಕ್ರಮ*ಗೋಣಿಕೊಪ್ಪ, ಮಾ. 23: ರಾಜ್ಯ ಸರ್ಕಾರ ನಿರ್ಧಾರದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗರೂಕತೆಯ ಕ್ರಮವಾಗಿ ಸೋಮವಾರದಿಂದ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರು
ಗೋಣಿಕೊಪ್ಪಲು : ತೆರೆದ ಅಂಗಡಿ ಮುಚ್ಚಿಸಿದ ಪೊಲೀಸರು ಗೋಣಿಕೊಪ್ಪಲು,ಮಾ.23: ದೇಶದಾದ್ಯಂತ ಕೊರೊನಾ ವೈರಸ್ ಮಹಾಮಾರಿ ಹರಡುತ್ತಿದ್ದಂತೆಯೇ ಸರ್ಕಾರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಸರ್ಕಾರದ ಆದೇಶಕ್ಕೆ ತಲೆಬಾಗಿ ಬಹುತೇಕ ನಾಗರಿಕರು ತಮ್ಮ ಮನೆಗಳಿಂದ ಹೊರ ಬರುತ್ತಿಲ್ಲ.
ಕಾಟಾಚಾರಕ್ಕಷ್ಟೆ ಹುಲಿ ಕಾರ್ಯಾಚರಣೆ ಬೋನಿನತ್ತ ಸುಳಿಯದ ಹುಲಿರಾಯ.! (ವಿಶೇಷ ವರದಿ, ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಮಾ.23: ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಹುಲಿ ಸೆರೆ ಹಿಡಿಯುವ ನೆಪದಲ್ಲಿ ದಿನ ದೂಡುತ್ತಿದ್ದಾರೆ. ಹುಲಿ ಸೆರೆಗೆ